ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ – ಪ್ರಿಯಾಂಕ್ ಖರ್ಗೆ

ಪ್ರತಾಪ್ ಸಿಂಹ (Pratap simha) ಮತ್ತೆ ಏನಾದ್ರೂ ಧ್ವಂಸ ಮಾಡುತ್ತೇವೆ ಅನ್ನೋದರಲ್ಲಿ ಆಶ್ಚರ್ಯ ಇಲ್ಲ. ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyankh kharge) ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಟಿಪ್ಪು (Tippu sultan) ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಟಿಪ್ಪು ಕಾರಣದಿಂದ ಸಿಲ್ಕ್ ಇಂಡಸ್ಟ್ರಿ ಆಗ್ತಾ ಇಲ್ವಾ ಎಂದು ಪ್ರಶ್ನಿಸಿದರು.

ಪ್ರತಾಪ್ ಸಿಂಹ (Pratap simha) ಮತ್ತೆ ಏನಾದ್ರೂ ಧ್ವಂಸ ಮಾಡುತ್ತೇವೆ ಅನ್ನೋದರಲ್ಲಿ ಆಶ್ಚರ್ಯ ಇಲ್ಲ. ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyankh kharge) ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಟಿಪ್ಪು (Tippu sultan) ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಟಿಪ್ಪು ಕಾರಣದಿಂದ ಸಿಲ್ಕ್ ಇಂಡಸ್ಟ್ರಿ ಆಗ್ತಾ ಇಲ್ವಾ ಎಂದು ಪ್ರಶ್ನಿಸಿದರು.

ಇತಿಹಾಸದ ಮತ್ತು ಜ್ಞಾನದ ಕೊರತೆ ಅವರಿಗಿದೆ. ಇತಿಹಾಸ ಸರಿಯಾಗಿ ಓದಿ ಚರ್ಚೆಗೆ ಬರುವುದಕ್ಕೆ ಅವರು ತಯಾರಿಲ್ಲ ಎಂದರು.

ಚುನಾವಣೆ ಗೋಸ್ಕರ ಕೆಂಪೇಗೌಡ ಪ್ರತಿಮೆ ನಿರ್ಮಾಣ
ಕೆಂಪೇಗೌಡ ಪ್ರತಿಮೆ ಸಾರ್ವಜನಿಕರಿಗೆ ಯಾಕೆ ಇನ್ನೂ ಓಪನ್ ಮಾಡಿಲ್ಲ. ಕೆಂಪೇಗೌಡ ಪ್ರತಿಮೆ ಇನ್ನೂ ಕೆಲಸ ಬಾಕಿ ಇದೆಯಂತೆ. ಟರ್ಮಿನಲ್ 2 ಕೂಡ ಇನ್ನೂ ಕೆಲಸ ಬಾಕಿ ಇದೆ. ಯಾರನ್ನು ತೃಪ್ತಿ ಪಡಿಸಲು ಇದನ್ನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ : – ಮಿರ್ಜಾ ಮಲಿಕ್ ಶೋ ಪ್ರಚಾರಕ್ಕಾಗಿ ಡಿವೋರ್ಸ್ ನಾಟಕವಾಡಿದ್ರಾ..?

ಕೆಲಸ ಬಾಕಿ ಉಳಿಸಿಕೊಂಡು ಉದ್ಘಾಟನೆ ಮಾಡಿದ್ದಾರೆ. ಕೆಂಪೇಗೌಡ ಪ್ರತಿಮೆ (Kempegowda statue) ಮಾಡಿರುವುದು ಖಂಡಿತ ಚುನಾವಣೆಗೋಸ್ಕರ. ಒಕ್ಕಲಿಗ ಲೀಡರ್ ಯಾರೂ ಅಂತ ಅವರ ನಡುವೆಯೇ ಫೈಟ್ ನಡೆಯುತ್ತಿದೆ. ಅವರ ಆಂತರಿಕ ಜಗಳದಿಂದಾಗಿ ಕೆಲಸಕ್ಕೂ ಮೊದಲೇ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ : –  ಟಿಪ್ಪು ಬದಲಾಗಿ ಅಬ್ದುಲ್ ಕಲಾಂ ಪ್ರತಿಮೆ ಸ್ಥಾಪಿಸುತ್ತಿದ್ದರೆ ಬೆಂಬಲವಾಗಿ ನಿಲ್ಲುತ್ತಿದ್ದೆ – ಸಿ.ಟಿ ರವಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!