Political
- Breaking News
ಭಾರತದ ಕೃಷಿ ವಲಯಕ್ಕೆ ತುಂಬಲಾರದ ನಷ್ಟವಾಗಿದೆ : ಬೊಮ್ಮಾಯಿ ಸಂತಾಪ
ಬೆಂಗಳೂರು : ಖ್ಯಾತ ಕೃಷಿ ತಜ್ಞ ಡಾ. ಎಂ. ಎಸ್. ಸ್ವಾಮಿನಾಥನ್ ಅವರ ನಿಧನದಿಂದ “ಭಾರತದ ಕೃಷಿ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಿಎಂ ಬಸವರಾಜ…
Read More » - Breaking News
ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್ ಗೆ ಬೆಂಬಲ ಕೊಡುತ್ತಿದ್ದಾರೆ : ಡಾ. ಜಿ ಪರಮೇಶ್ವರ್
ಬೆಂಗಳೂರು : ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್ ಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಆರೋಪಿಸಿದ್ದಾರೆ. ಕಾವೇರಿ ನೀರು ವಿಚಾರವಾಗಿ…
Read More » - Breaking News
ಜೆಡಿಎಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಮ್ಮ ತಕರಾರಿಲ್ಲ : ಸಿಎಂ ಸಿದ್ದರಾಮಯ್ಯ
ಚಾಮರಾಜನಗರ : ಜಾತ್ಯಾತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕೋಮುವಾದಿ ಪಕ್ಷದ ಜೊತೆ ಮೈತ್ರಿಯಿಂದ ಜಾತ್ಯಾತೀತವಾಗಿ ಉಳಿದಿದೆಯೇ ? ಜೆಡಿಎಸ್ ಅವರು ಬಿಜೆಪಿಯ ಜೊತೆ ಅಥವಾ ಇನ್ನಾವುದೇ ಪಕ್ಷದ…
Read More » - Breaking News
ಕಾವೇರಿ ನೀರು ವಿಚಾರವಾಗಿ ಹೆಚ್.ವಿಶ್ವನಾಥ್ ಹೇಳಿದ್ದೇನು ಗೊತ್ತಾ?
ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರಕ್ಕೆ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (MLC H Vishwanath) ವಾಗ್ದಾಳಿ ನಡೆಸಿದ್ದಾರೆ.…
Read More » - Breaking News
ಕರ್ನಾಟಕ ಬಂದ್ ಮಾಡದಂತೆ ಹೋಮ್ ಮಿನಿಸ್ಟರ್ ಮನವಿ
ಬೆಂಗಳೂರು : ನಗರದಲ್ಲಿ ಕಾವೇರಿ ನೀರಿಗಾಗಿ ಶುಕ್ರವಾರ ಕನ್ನಡಪರ ಸಂಘಟನೆಗಳು ನೀಡಿರೋ ಕರ್ನಾಟಕ ಬಂದ್ ಮಾಡದಂತೆ ಗೃಹಸಚಿವ ಪರಮೇಶ್ವರ್ ಹೋರಾಟಗಾರರಿಗೆ ಮನವಿ ಮಾಡಿದ್ದಾರೆ. ನಿನ್ನೆ ಬೆಂಗಳೂರು ಬಂದ್…
Read More » - Breaking News
ಕಾಂಗ್ರೆಸ್ ರಾಜಕೀಯ ದೊಂಬರಾಟಕ್ಕೆ ಅವಕಾಶ ಕೊಡಲ್ಲ: ಬಿಎಸ್ವೈ
ಬೆಂಗಳೂರು : ಕಾಂಗ್ರೆಸ್ ರಾಜಕೀಯ ದೊಂಬರಾಟಕ್ಕೆ ಅವಕಾಶ ಕೊಡಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ ಮಾಧ್ಯಮದೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ರಾಜಕೀಯ ದೊಂಬರಾಟಕ್ಕೆ…
Read More » - Breaking News
ಕಾವೇರಿ ನೀರು ವಿಚಾರದಲ್ಲಿ ರಾಜ್ಯದ ಸರ್ಕಾರ ಲಘುವಾದ ನಡವಳಿಗೆ ತೋರಿದೆ: ಹೆಚ್ಡಿಕೆ ಕಿಡಿ
ಬೆಂಗಳೂರು : ರಾಜ್ಯ ಸರ್ಕಾರ ನಮ್ಮ ನಾಡಿನ ನೀರು ರಕ್ಷಣೆ ವಿಚಾರದಲ್ಲಿ ಲಘುವಾದ ನಡವಳಿಗೆ ತೋರಿದೆ ವಿಧಾನಸೌಧದಲ್ಲಿ ಹೆಚ್ಡಿಡಿ ಹಾಗೂ ಹೆಚ್ಡಿಕೆ ಜಂಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ, ವಿಧಾನಸೌಧದಲ್ಲಿ…
Read More » - Breaking News
ಕಾವೇರಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ : ಶಾಸಕ ಬಿ.ವೈ. ವಿಜಯೇಂದ್ರ ಕಿಡಿ
ಬೆಂಗಳೂರು : ರಾಜ್ಯದ ಕೆಆರ್ಎಸ್ ಜಲಾಶಯದಿಂದ ಕಾವೇರಿ ನೀರು ತಮಿಳುನಾಡಿಗೆ ಹರಿಬಿಡುವ ವಿಚಾರವಾಗಿ ರಾಜ್ಯ ಸರ್ಕಾರ ಎಡವಿದೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ ಮಾಧ್ಯಮದೊಂದಿಗೆ ಶಾಸಕ…
Read More » - Breaking News
ಸೆ. 29ಕ್ಕೆ ಬಂದ್ ಮಾಡೋದು ಬೇಡ, ಬೇಕಾದ್ರೆ ಪ್ರತಿಭಟನೆ ಮಾಡಲಿ: ಡಾ.ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 29ರಂದು ಬಂದ್ ಮಾಡೋದು ಬೇಡ. ಬೇಕಾದ್ರೆ ಪ್ರತಿಭಟನೆ ಮಾಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwara)ತಿಳಿಸಿದ್ದಾರೆ. ಗೃಹ ಸಚಿವ…
Read More » - Breaking News
ಬೆಂಗಳೂರು ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲವಿದೆ; ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು : ಬೆಂಗಳೂರು ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲವಿದೆ. ತಮಿಳುನಾಡು ರೈತರು ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮನಸಿನ ನೋವಿನ ಸಂದೇಶವನ್ನು ಶಾಂತಿಯುತವಾಗಿ ಕಳಿಸಬೇಕು. ಹೀಗಾಗಿ ಬೆಂಗಳೂರು…
Read More » - Breaking News
ಕಾವೇರಿ ಕಿಚ್ಚು, ಬೆಂಗಳೂರು ಬಂದ್ಗೆ ಕುಮಾರಸ್ವಾಮಿ ಬೆಂಬಲ…
ಬೆಂಗಳೂರು : ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದ್ದು, ಬೆಂಗಳೂರು ಬಂದ್ಗೆ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ರೈತ ಸಂಘಟನೆಗಳ ಒಕ್ಕೂಟ, ಪ್ರತಿಪಕ್ಷ ಬಿಜೆಪಿ, ಆಮ್ ಆದ್ಮಿ ಪಕ್ಷ, ರಾಜ್ಯ…
Read More » - Breaking News
ಪ್ರತಿಭಟನೆ ಮಾಡುವವರನ್ನ ಹತ್ತಿಕ್ಕಲ್ಲ, ಅಭಿನಂದಿಸುವೆ -ಡಿಕೆ ಶಿವಕುಮಾರ್
ಪ್ರತಿಭಟನೆ ಮಾಡುವವರನ್ನ ಹತ್ತಿಕ್ಕಲ್ಲ, ಅಭಿನಂದಿಸುವೆ, ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ. ಕಾವೇರಿಗಾಗಿ ಬೆಂಗಳೂರು ಬಂದ್ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಅವರು ಬೆಂಗಳೂರಿನ ನಾಗರೀಕರು,…
Read More »