ಪಂಚರತ್ನ ರಥಯಾತ್ರೆ ಮೂಲಕ ಜೆಡಿಎಸ್ ಪಕ್ಷ ತನ್ನ ನಿಲು ವುಗಳನ್ನ , ರಾಜ್ಯದ ನಾಡಿ ಮಿಡಿತ ತಿಳುದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದರ ಸಾರಥಿ ಯಾಗಿ ಹೆಚ್.ಡಿ ಕುಮಾರಸ್ವಾಮಿ ( H.D KUAMRSWAMY ) ಅವರು ರಥ ವನ್ನು ಮುನ್ನಡೆಸುತ್ತಿದ್ದಾರೆ.
ದೇವನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ಹರಿದುಬಂದ ಜನಸಾಗರ.#ಪಂಚರತ್ನ_ರಥಯಾತ್ರೆ #Pancharatna_Rathayatre #ದೇವನಹಳ್ಳಿ pic.twitter.com/vB1Op63HnR
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 28, 2022
ಪಂಚರತ್ನ ( PANCHARATHNA ) ಯಾತ್ರೆ ಮೂಲಕ ಜನರ ಸಮಸ್ಯೆ ಗಳನ್ನ ಆಲಿಸುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ಯಾವ ತೊಂದರೆಗಳನ್ನ ಜನ ಅನುಭವಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಿದ್ದಾರೆ. ಅವರಿಗೆ ಆ ಸಮಸ್ಯೆ ಬಗೆಹರಿಸುವ ಅಧಿಕಾರ ಇಲ್ಲದಿದ್ರು ಮುಂದೆ ಬಗೆಹರಿಸುತ್ತೇನೆ ಹಾಗೂ ಸರ್ಕಾರದ ಮುಂದೆ ಹೇಳುತ್ತೇ ನೆ ಎಂದು ಜನತೆ ಹೇಳುತ್ತಾ ಕುಮಾರಸ್ವಾಮಿ ಯಾತ್ರೆಯಲ್ಲಿ ಸಾಗುತ್ತಿದ್ದಾರೆ. ಇದನ್ನೂ ಓದಿ : – ಬಿಜೆಪಿ ಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಮೊದಲು ಅದನ್ನು ನೋಡಿಕೊಳ್ಳಲಿ – ಡಿ.ಕೆ ಶಿವಕುಮಾರ್
ಪಂಚರತ್ನ ರಥಯಾತ್ರೆ ನಡುವೆ ದೇವನಹಳ್ಳಿ ವಿಧಾನಸಭೆ ಕ್ಷೇತ್ರದ ಹಾರೋಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳ ಜತೆ ಇಂದು ಮಧ್ಯಾಹ್ನ ಊಟದ ಮಾಡಿದೆ. ಚಿಣ್ಣರ ಜತೆಗೆ ಕೆಲ ಸಮಯ ಕಳೆದದ್ದು ನನ್ನ ರಥಯಾತ್ರೆ ಪ್ರಯಾಣದ ಅಮೂಲ್ಯ ಕ್ಷಣಗಳು ಎಂದೇ ಹೇಳಬಹುದು.#ಪಂಚರತ್ನ_ರಥಯಾತ್ರೆ #ದೇವನಹಳ್ಳಿ pic.twitter.com/MpIEnB9IMJ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 28, 2022
ಈ ಹಿನ್ನಲೆ ದೇವನಹಳ್ಳಿ ( DEVANAHALLI ) ವಿಧಾನಸಭೆ ಕ್ಷೇತ್ರದ ಹಾರೋಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳ ಜತೆ ಮಧ್ಯಾಹ್ನದ ಊಟ ಮಾಡಿ ಶಾಲೆ ಸ್ಥಿತಿ ಗತಿ ಬಗ್ಗೆ ವಿಚಾರಿಸಿ ಮಕ್ಕಳ ಜೊತೆ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದರು. ಈ ನಡುವೆ ರೈತರು ತಾವು ಬೆಳೆದ ತರಕಾರಿಗಳನ್ನು ಎಚ್ಡಿಕೆಗೆ ಹಾರ ಹಾಕಿ ಅಭಿಮಾನ ಮೆರೆಯುತ್ತಿದ್ದಾರೆ.
ಇದನ್ನೂ ಓದಿ : – ಬ್ಯಾಚುಲರ್ ಪಾರ್ಟಿಯಲ್ಲಿ ಹನ್ಸಿಕಾ – ವಿಡಿಯೋ ವೈರಲ್