ದೇವನಹಳ್ಳಿಯಲ್ಲಿ ಶಾಲಾ ಮಕ್ಕಳ ಜೊತೆ ಊಟ ಮಾಡಿದ ಹೆಚ್.ಡಿ ಕುಮಾರಸ್ವಾಮಿ

ಪಂಚರತ್ನ ರಥಯಾತ್ರೆ ಮೂಲಕ ಜೆಡಿಎಸ್ ಪಕ್ಷ ತನ್ನ ನಿಲು ವುಗಳನ್ನ , ರಾಜ್ಯದ ನಾಡಿ ಮಿಡಿತ ತಿಳುದುಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಪಂಚರತ್ನ ರಥಯಾತ್ರೆ ಮೂಲಕ ಜೆಡಿಎಸ್ ಪಕ್ಷ ತನ್ನ ನಿಲು ವುಗಳನ್ನ , ರಾಜ್ಯದ ನಾಡಿ ಮಿಡಿತ ತಿಳುದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದರ ಸಾರಥಿ ಯಾಗಿ ಹೆಚ್.ಡಿ ಕುಮಾರಸ್ವಾಮಿ ( H.D KUAMRSWAMY ) ಅವರು ರಥ ವನ್ನು ಮುನ್ನಡೆಸುತ್ತಿದ್ದಾರೆ.

ಪಂಚರತ್ನ ( PANCHARATHNA ) ಯಾತ್ರೆ ಮೂಲಕ ಜನರ ಸಮಸ್ಯೆ ಗಳನ್ನ ಆಲಿಸುತ್ತಿದ್ದಾರೆ‌. ಯಾವ ಕ್ಷೇತ್ರದಲ್ಲಿ ಯಾವ ಯಾವ ತೊಂದರೆಗಳನ್ನ ಜನ ಅನುಭವಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಿದ್ದಾರೆ. ಅವರಿಗೆ ಆ ಸಮಸ್ಯೆ ಬಗೆಹರಿಸುವ ಅಧಿಕಾರ ಇಲ್ಲದಿದ್ರು ಮುಂದೆ ಬಗೆಹರಿಸುತ್ತೇನೆ ಹಾಗೂ ಸರ್ಕಾರದ ಮುಂದೆ ಹೇಳುತ್ತೇ ನೆ ಎಂದು ಜನತೆ ಹೇಳುತ್ತಾ ಕುಮಾರಸ್ವಾಮಿ ಯಾತ್ರೆಯಲ್ಲಿ ಸಾಗುತ್ತಿದ್ದಾರೆ. ಇದನ್ನೂ ಓದಿ : ಬಿಜೆಪಿ ಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಮೊದಲು ಅದನ್ನು ನೋಡಿಕೊಳ್ಳಲಿ – ಡಿ.ಕೆ ಶಿವಕುಮಾರ್

ಈ ಹಿನ್ನಲೆ ದೇವನಹಳ್ಳಿ ( DEVANAHALLI ) ವಿಧಾನಸಭೆ ಕ್ಷೇತ್ರದ ಹಾರೋಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳ ಜತೆ ಮಧ್ಯಾಹ್ನದ ಊಟ ಮಾಡಿ ಶಾಲೆ ಸ್ಥಿತಿ ಗತಿ ಬಗ್ಗೆ ವಿಚಾರಿಸಿ ಮಕ್ಕಳ ಜೊತೆ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದರು. ಈ ನಡುವೆ ರೈತರು ತಾವು ಬೆಳೆದ ತರಕಾರಿಗಳನ್ನು ಎಚ್ಡಿಕೆಗೆ ಹಾರ ಹಾಕಿ ಅಭಿಮಾನ ಮೆರೆಯುತ್ತಿದ್ದಾರೆ.

ಇದನ್ನೂ ಓದಿ : –  ಬ್ಯಾಚುಲರ್ ಪಾರ್ಟಿಯಲ್ಲಿ ಹನ್ಸಿಕಾ – ವಿಡಿಯೋ ವೈರಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!