ಬೆಂಗಳೂರಿ (Bengaluru) ನ ಆರ್ ಆರ್ ನಗರ (RR.nagara) ದಲ್ಲಿ ಸಚಿವ ಮುನಿರತ್ನ (Munirathna) ವಿರುದ್ಧ ಪೋಸ್ಟರ್ ಅಭಿಯಾನ ನಡೆದಿದೆ. 10 ಸಾವಿರ ಕೋಟಿ ಅನುದಾನ ತೋರಿಸುವಂತೆ ಪೋಸ್ರ್ ನಲ್ಲಿ ಸವಾಲು ಹಾಕಲಾಗಿದೆ.
10ಸಾವಿರ ಕೋಟಿ ಕಾಮಗಾರಿ ತೋರಿಸುವಂತೆ ಒತ್ತಾಯಿಸಲಾಗಿದೆ. ಕಾಮಗಾರಿ ತೋರಿಸಿದರೆ ಉಡುಗೊರೆ ನೀಡುವ ಆಮಿಷ ಒಡ್ಡಲಾಗಿದೆ. ಕ್ಷೇತ್ರದ ಗಲ್ಲಿಗಲ್ಲಿಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ನಿನ್ನೆಯೂ ಶಾಸಕರ ಕಚೇರಿ, ವಿವಿಧೆಡೆ ಪೋಸ್ಟರ್ ಅಂಟಿಸಲಾಗಿತ್ತು. ಸಚಿವರ ಬೆಂಬಲಿಗರು ಪೋಸ್ಟರ್ ಗಳನ್ನು ತೆರವು ಮಾಡಿದ್ದಾರೆ. ಅನಾಮಿಕರು ಮತ್ತೆ ಹಲವೆಡೆ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ಇದನ್ನು ಓದಿ : – ನಮ್ಮನ್ನ ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಅಂತಾ 11 ಗ್ರಾಮ ಪಂಚಾಯತಿ ಠರಾವು..!