Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಸಿಎಂ ಬೊಮ್ಮಾಯಿಯನ್ನು ಭೇಟಿಯಾದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್…!

ಚಾಮರಾಜಪೇಟೆ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ರೇಸ್ ಕೋರ್ಸ್ ನಿವಾಸದಲ್ಲಿರುವ ಸಿಎಂ ಬೊಮ್ಮಾಯಿ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಇಂದು ಭೇಟಿ ನೀಡಿದ್ದಾರೆ.

ಚಾಮರಾಜಪೇಟೆ (CHAMARAJPETTE) ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ರೇಸ್ ಕೋರ್ಸ್ ನಿವಾಸದಲ್ಲಿರುವ ಸಿಎಂ ಬೊಮ್ಮಾಯಿ (BASAVARJ BOMMAI) ನಿವಾಸಕ್ಕೆ ಕಾಂಗ್ರೆಸ್ ಶಾಸಕ ಜಮೀರ್ (ZAMEER )ಇಂದು ಭೇಟಿ ನೀಡಿದ್ದಾರೆ.

Breaking: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಶಾಸಕ ಜಮೀರ್ ಅಹಮದ್: ಕಾರಣವೇನು? | MLA Zameer  Ahmed Khan has meet CM Basavaraj Bommai over Chamarajpet Constituency  issues - Kannada Oneindia
ಕ್ಷೇತ್ರದ ಅನುದಾನ ಕಡಿತವಾಗಿದೆ. ಟೆಂಡರ್ ಪ್ರಕ್ರಿಯೆ ನಿಧನವಾಗಿದೆ. ಅಲ್ಲದೆ ಪಾದರಾಯನಪುರ (PADARAYANAPURA) ರಸ್ತೆ ಅಗಲೀಕರಣಕ್ಕೆ ಬಿಡುಗಡೆಯಾದ 50 ಕೋಟಿ ಹಣ ವಾಪಸ್ ಪಡೆದುಕೊಂಡಿದ್ದಾರೆ. ಇದನ್ನು ಓದಿ :- PSI ಹುದ್ದೆಗಳಿಗೆ ಮರು ಪರೀಕ್ಷೆ – ಡಿಜಿಪಿ ಪ್ರವೀಣ್ ಸೂದ್ ಟ್ವೀಟ್

Breaking: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಶಾಸಕ ಜಮೀರ್ ಅಹಮದ್: ಕಾರಣವೇನು? | MLA Zameer  Ahmed Khan has meet CM Basavaraj Bommai over Chamarajpet Constituency  issues - Kannada Oneindia

ಆ ಅನುದಾನ ಮರಳಿ ನೀಡಬೇಕು .ಬಿನ್ನಿ ಮಿಲ್ ನಿಂದ ಮೈಸೂರು ರಸ್ತೆಗೆ ಸುರಂಗ ಮಾರ್ಗ ಮಾಡಬೇಕು. ಮಾಡಿದ್ರೆ ಟ್ರಾಫಿಕ್ ( TRAFFIC )ಕಡಿಮೆ ಆಗುತ್ತೆ ಇದಕ್ಕೂ ಅನುದಾನ ನೀಡಬೇಕು ಎಂದು ಜಮೀರ್ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನು ಓದಿ :- ಭಾವನಾತ್ಮಕವಾಗಿ ಟ್ವೀಟ್ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಸೂರಜ್ ರೇವಣ್ಣ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!