ಆಂದ್ರಪ್ರದೇಶ : ಕೇಂದ್ರ ಸಚಿವ ಪ್ರಲ್ದಾದ್ ಜೋಷಿ ದಂಪತಿ ಸಮೇತರಾಗಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.
ಕೇಂದ್ರ ಸಚಿವ ಪ್ರಲ್ದಾದ್ ಜೋಷಿ ಪ್ರಲ್ದಾದ್ ಜೋಷಿಯವರು ಮಂತ್ರಾಲಯಕ್ಕೆ ಭೇಟಿ ವೇಳೆ ರಸ್ತೆ ಬದಿಯಲ್ಲಿ ಖುದ್ದು ಕಬ್ಬಿನ ಜ್ಯೂಸ್ ಮಷಿನ್ ಗೆ ಕಬ್ಬು ಹಾಕಿ ಹಾಲು ತೆಗೆದು ಕಬ್ಬಿನ ಹಾಲು ಸೇವಿಸಿದ್ದಾರೆ. ಈ ವೇಳೆ ವಿದೇಶಿ ಪಾನೀಯಗಿಂತ ದೇಶಿ ಪಾನೀಯಕ್ಕೆ ಒತ್ತು ನೀಡುವಂತೆ ಪ್ರಲ್ದಾದ್ ಜೋಷಿ ಕರೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಲ್ದಾದ್ ಜೋಷಿ ಕಬ್ಬಿನ ಹಾಲು ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ