ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೆ ಈ ಕಡೆ ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಬಂದ ಸಿಎಂ ಇಬ್ರಾಹಿಂಅಕ್ಟೋಬರ್ 16 ರ ಬಳಿಕ ಗಟ್ಟಿ ನಿರ್ಧಾರ ಎಂದ ಇಬ್ರಾಹಿಂ.
ಕಾಂಗ್ರೆಸ್, ಆಪ್, jdu ಅಥವಾ ಇನ್ಯಾವ ಪಕ್ಷ ಎಂಬ ನಿರ್ಧಾರ ಇ್ನನೂ ಆಗಿಲ್ಲ ಆದರೆ ಜೆಡಿಎಸ್ನಿಂದ ಕಾಲು ಹೊರಗಿಟ್ಟ ರಾಜ್ಯಾಧ್ಯಕ್ಷ ತನಗೆ ಹೇಳದೆ ಎಲ್ಲ ನಿರ್ಧಾರ ಮಾಡುತ್ತಿದ್ದಾರೆ ಎಂಬ ಬೇಸರ ಕೂಡ ಹೊರ ಹಾಕಿದರು.ಹೀಗಾಗಿ ಪಕ್ಷ ಬಿಡಲು ತೀರ್ಮಾನಿಸಿದ ಎಂದ ಸಿಎಂ ಇಬ್ರಾಹಿಂ
ನಾವು ಯಾರ ಮೇಲೂ ಡಿಪೆಂಡ್ ಅಗಿರಲಿಲ್ಲ, ಅವರು ನಮ್ಮ ಮೇಲೆ ಡಿಪೆಂಡ್ ಆಗಿದ್ದರುಈಗ ಹೋಗಿ ಮಾತಾಡಿದ್ದೇ ತಪ್ಪು ಮಾಡಿದ್ದುವಯಸ್ಸಾದ ಕಾಲದಲ್ಲಿ ದೇವೇಗೌಡರ ಕೈ ಹಿಡಿದೆ ಎಂಬ ತೃಪ್ತಿ ಇದೆನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯ.
60 ವರ್ಷದ ರಾಜಕೀಯದಲ್ಲಿ ಕಳಂಕ ನನ್ನ ಮೇಲೆ ಇಲ್ಲ16 ರಂದು ಮುಂದೆ ಏನು ಮಾಡಬೇಕು ಅಂತಾ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇನೆಪವಾರ್, ನಿತೀಶ್, ಆಪ್, ಕಾಂಗ್ರೆಸ್ ಪಕ್ಷವೋ ಏನು ಅಂತಾ ತೀರ್ಮಾನಿಸುತ್ತೇನೆಕಾಂಗ್ರೆಸ್, ಬಿಜೆಪಿಗೆ ಒಳ್ಳೆಯದಾಗಬೇಕು ಅಂದರೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಇರಬೇಕು ಎಂದು ಹೇಳಿದರು.