Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಶ್ರೀರಾಮನ ಹೆಸರಲ್ಲಿ ರಾಜಕೀಯ ಮಾಡಿದ್ರೆ ದೇಶದ ಪ್ರಗತಿಗೆ ಮಾರಕ : ಶಾಸಕ ಶರತ್ ಬಚ್ಚೇಗೌಡ

ಹೊಸಕೋಟೆ : ಶ್ರೀರಾಮನ ಹೆಸರಲ್ಲಿ ರಾಜಕೀಯ ಮಾಡಿದ್ರೆ ದೇಶದ ಪ್ರಗತಿಗೆ ಮಾರಕ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ.

ಹೊಸಕೋಟೆ ತಾಲೂಕಿನ ಅನಗನಹಳ್ಳಿ ಹೋಬಳಿಯಲ್ಲಿ ಮಾಧ್ಯಮದೊಂದಿಗೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಶ್ರೀರಾಮನ ಹೆಸರಲ್ಲಿ ರಾಜಕೀಯ ಮಾಡುವುದು ಬೇಡ. ಯಾವುದೇ ಒಂದು ದೇಶ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಬಾರದು. ಅದರಲ್ಲೂ ಶ್ರೀರಾಮನ ಹೆಸರಲ್ಲಿ ಅಥವಾ ಧರ್ಮದ ಅಡಿಯಲ್ಲಿ ರಾಜಕೀಯ ಮಾಡಿದರೆ ಅದು ದೇಶದ ಪ್ರಗತಿಗೆ ಮಾರಕವಾಗುತ್ತದೆ. ನಾನೂ ಕೂಡ ಹಿಂದೂ. ನಾನು ಮನೆಯಲ್ಲಿ ರಾಮ ಕೃಷ್ಣ ಇನ್ನಿತರೆ ದೇವರುಗಳನ್ನು ಪೂಜೆ ಮಾಡುತ್ತಾರೆ. ದೇಶದ ನಾಗರಿಕರೂ ಕೂಡ ಅವರಿಷ್ಟ ದೈವಗಳ ಆರಾಧನೆ ಮಾಡುತ್ತಾರೆ ಆದರೆ ಹೊರಗಡೆ ಸಂವಿಧಾನದ ಅಡಿಯಲ್ಲಿ ನಾನೊಬ್ಬ ಭಾರತೀಯ ಅಷ್ಟೇ. ಎಲ್ಲರೂ ಸಮಾನರು ಶಂಕರಾಚಾರ್ಯರು ಮಠಾಧೀಶರು ಕೂಡ ರಾಮ ಮಂದಿರ ಅಪೂರ್ಣವಾಗಿರುವಾಗಲೆ ಉದ್ಘಾಟನೆಯನ್ನು ವಿರೋಧಿಸಿದ್ದಾರೆ ಇಂತಹ ವೇಳೆ ತರಾತುರಿಯಾಗಿ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!