Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ʻಯತ್ನಾಳ್‌ ʼ ಧಾರವಾಡದ ಮೆಂಟಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಿ : ʻಕೈʼ ಮುಖಂಡ ಇಸ್ಮೈಲ್ ತಮಟಗಾರ್

ಧಾರವಾಡ : ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದಿದ್ದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು .ಐಸಿಸ್ ಸಂಪರ್ಕಿತ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡ ವಿಚಾರವಾಗಿ ಕಾಂಗ್ರೆಸ್ ಮುಖಂಡ ಇಸ್ಮೈಲ್ ತಮಟಗಾರ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಇಸ್ಮೈಲ್ ತಮಟಗಾರ್ ಮಾಧ್ಯಮದೊಂದಿಗೆ ಮಾತನಾಡಿ, ಬಸನಗೌಡ ಪಾಟೀಲ್ ನಮ್ಮ ಜಗದ್ಗುರುಗಳ ಮೇಲೆ ಸುಖಾ ಸುಮ್ಮನೆ ಹೇಳಿಕೆ‌ ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಜತೆ ಪೀರಾ ಅವರು ವೇದಿಕೆ ಹಂಚಿಕೊಂಡಿದ್ದು ದೊಡ್ಡ ಆರೋಪ ಅಂತಾ ಬಿಂಬಿಸಿದ್ದಾರೆ.

ಗಡ್ಕರಿ ಅವರ ಫೋಟೋಗಳು ಸಹ ಪೀರಾ ಅವರ ಜೊತೆ ಇದೆ. 50 ಕಿಲೋ ಮುಂದೆ ಬಂದ್ರೆ ಧಾರವಾಡದಲ್ಲಿ ಮೆಂಟಲ್ ಹಾಸ್ಪಿಟಲ್ ಇದೆ ಅಲ್ಲಿ ಬಂದು ಯತ್ನಾಳ್ ಚಿಕಿತ್ಸೆ ತೆಗೆದುಕೊಳ್ಳಲಿ ಅವರಿಗೆ ಒಳ್ಳೆಯ ಚಿಕಿತ್ಸೆ ಅಗತ್ಯವಿದೆ ಬಂದು ಚಿಕಿತ್ಸೆ ತೆಗೆದುಕೊಳ್ಳಲಿ. ಅವರು ಯಾರ ಯಾರ ಜೊತೆ ಬಸ್ಸಿನೆಸ್ಸ್ ಮಾಡ್ತಿದ್ದಾರೆ ನಂಗೆ ಎಲ್ಲ ಗೊತ್ತಿದೆ. ಈಗ ಉತ್ತರ ಕರ್ನಾಟಕದ ಸಮಸ್ಸೆಗಳು ತುಂಬಾ ಇದ್ದಾವೆ ಅದರ ಬಗ್ಗೆ ಚರ್ಚೆ ಮಾಡ್ಲಿ ಅದನ್ನು ಬಿಟ್ಟು ಇಂತಾ ಚಿಲ್ಲರೆ ವಿಷಯಗಳು ಮಾತನಾಡುವುದು ತಪ್ಪು ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!