ಟಿಕೆಟ್ ಫೈನಲ್ ಆಗದೆ ಪ್ರಚಾರ ಕಚೇರಿಗೆ ಬರ್ತಿವಾ? – ಬಸವರಾಜ್ ಹೊರಟ್ಟಿ

ಎಂಎಲ್‌ಸಿ ಚುನಾವಣೆ ಟಿಕೆಟ್ ಘೋಷಣೆಗೂ ಮೊದಲೇ ಹೊರಟ್ಟಿಯವರು ಪ್ರಚಾರ ಆರಂಭಿಸಿದ್ದಾರೆ . ನನಗೆ ಟಿಕೆಟ್ ಅಂತಾ ತಿಳಿದುಕೊಂಡಿದ್ದೇನೆ . ಚೇರಿಗೆ ಬರ್ತಿವಾ? ಎಂದು ಬಸವರಾಜ್ ಹೊರಟ್ಟಿ (BASAVARAJ HORATTI ) ಯವರು ಹೇಳಿದ್ದಾರೆ .

ಧಾರವಾಡದಲ್ಲಿ ಮಾತನಾಡಿದ ಅವರು ನಿನ್ನೆ ಬಿಜೆಪಿ ಸದಸ್ಯತ್ವ ಮಾಡಿಕೊಂಡಿದ್ದಾರೆ . ಪಕ್ಷದ ಅಭ್ಯರ್ಥಿ ನೀವೆ ಅಂತಾನೂ ಹೇಳಿದ್ದಾರೆ. ಚುನಾವಣೆ ಟೈಟ್ ಇಲ್ಲ . 2010ರಲ್ಲಿ ಹಾಗೆ ಇತ್ತು . ಚುನಾವಣೆ ಬಂದಾಗ ನಾನು ಟೆನ್ಷನ್‌ನಲ್ಲಿರುತ್ತೇನಷ್ಟೇ . ಕಳೆದ ಸಲ 3800ರಿಂದ ಲೀಡ್ ಆಗಿದ್ದೇನೆ .ಈ ಸಲವೂ ಮಾಮೂಲಿ ಇದೆ . ಚುನಾವಣೆ ಬಗ್ಗೆ ಭಯ ಇಲ್ಲ . ಶಿಕ್ಷಕರೆಲ್ಲ‌ ನನ್ನ ಪರವಾಗಿದ್ದಾರೆ . ಸುಮಾರು 10ರಿಂದ 15 ಪ್ರತಿಶತ ವಿರೋಧ ಇದೆ . ಅದು ಮೊದಲಿನಂದಲೂ ಇದ್ದೇ ಇದೆ . ಅದಕ್ಕೆ ಬೇರೆ ಬೇರೆ ಕಾರಣಗಳಿವೆ . ಮೋಹನ ಲಿಂಬಿಕಾಯಿ ಅಭ್ಯರ್ಥಿ ಎನ್ನುತ್ತಿರೋ ವಿಚಾರ . ಅದು ನನಗೆ ಗೊತ್ತಿಲ್ಲ . ನನ್ನದು ಮಾತ್ರ ನಾ ಹೇಳಬಲ್ಲೇ . ಬೇರೆಯವರದ್ದು ಹೇಗೆ ಹೇಳಲಿ? ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಾ ಹೇಳಿ ಪಕ್ಷಕ್ಕೆ ತಂದಿದ್ದಾರೆ . ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗುವೆನೆಂಬ ನಂಬಿಕೆ ಇದೆ . ಇದನ್ನೂ ಓದಿ :- ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ – ಅರವಿಂದ ಬೆಲ್ಲದ್

ಇಂತಹುದು ಇದ್ದಾಗ ಹೇಗೆ ಬದಲಾಗುತ್ತೆ? ಅಧಿಕಾರಕ್ಕಾಗಿ ಬಿಜೆಪಿ ಸೇರಿದ್ದಾರೆಂಬ ಆರೋಪ ವಿಚಾರ . ಹೆಂಗೆ ನಡೆದರೂ ಒಂದು ಅಂತಾರೆ . ಅಂತಹ ಪ್ರಸಂಗ ಬರುತ್ತವೆ . ಕೆಲವೊಮ್ಮೆ ಡಿಸೆಂಬರ್‌ನಲ್ಲಿ ಮಳೆ ಬರುತ್ತೆ . ಯಾಕೆ ಆಗುತ್ತೆ ಅಂದ್ರೆ ಏನು ಹೇಳಬೇಕು . ನಾ ಎಲ್ಲಿ ಇದ್ದರೂ ಕಫರ್ಟ್ ಆಗಿಯೇ ಇದೇನಿ . ಈಗಷ್ಟೇ ಪಕ್ಷದೊಳಗೆ ಸೇರುತ್ತಿದ್ದೇನೆ . ಕಫರ್ಟ್ ಆಗುತ್ತಾ ಇಲ್ಲ ಹೇಳುವುದಿಲ್ಲ . ನಾ ಎಲ್ಲಿಯೇ ಹೋದರೂ ಆಯಾ ನಿಮಯಕ್ಕೆ ಹೊಂದಿಕೊಂಡು ಇರುವೆ . ನಾಳೆ ಒಂದು ನಾಮಪತ್ರ ಸಲ್ಲಿಸುತ್ತೇವೆ . ಮೇ 26ಕ್ಕೆ ಸಿಎಂ ಬರ್ತಾರೆ . ಮೇ 26ರಂದು ಎಲ್ಲ ನಾಯಕರೂ ಬರ್ತಾರೆ . ಸಿಎಂ ನಾನೂ ಬರುವೆ ಅಂತಾ ಹೇಳಿದ್ದಾರೆ .ಹೀಗಾಗಿ 26ಕ್ಕೆ ನಾಮಪತ್ರ ಇನ್ನೊಮ್ಮೆ ಸಲ್ಲಿಸುತ್ತೇವೆ ಎಂದು ಹೊರಟ್ಟಿ ತಿಳಿಸಿದ್ರು . ಇದನ್ನೂ ಓದಿ : – ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ – ಸಲೀಂ ಅಹಮದ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!