2 ದಿನಗಳ ಕಾಲ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK.Shivakumar) ಪ್ರವಾಸಕ್ಕೆ ತೆರಳಿದ್ದಾರೆ. ಬೆಂಗಳೂರಿನಿಂದ ಮಧ್ಯಪ್ರದೇಶ (Madhya pradesh) ದ ಇಂದೋರ್ ಗೆ ಡಿಕೆಶಿ ತೆರಳಿದ್ದಾರೆ. ಇಂದೋರ್ ನಿಂದ ನೇರವಾಗಿ ಡಿಕೆಶಿ ಮಹಾಕಾಳೇಶ್ವರ ದೇವಾಲಯಕ್ಕೆ ತೆರಳಲಿದ್ದಾರೆ.
ಡಿಕೆ .ಶಿವಕುಮಾರ್ ಉಜ್ಜಯಿನಿಯಲ್ಲಿರುವ ಶ್ರೀ ಮಹಾಕಾಳೇಶ್ವರ ದರ್ಶನ ಪಡೆಯಲಿದ್ದಾರೆ. ರಾತ್ರೀ ಉಜ್ಜಯಿನಿಯಲ್ಲಿಯೇ ಡಿಕೆಶಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ 11:30 ಕ್ಕೆ ಇಂದೋರ್ ನಿಂದ ಡಿಕೆಶಿ ದೆಹಲಿ ತೆರಳಲ್ಲಿದ್ದಾರೆ. ಡಿಕೆಶಿ ಗೆ ED ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : – ಕರ್ನಾಟಕದಲ್ಲಿ ಇಂದಿನಿಂದ 3 ದಿನ – ಹಳದಿ ಅಲರ್ಟ್ ಘೋಷಣೆ