ದೇಶದ ಜನರು ಮೋದಿ ( NARENDRA MODI ) ಯವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ದೇಶ ಅಭಿವೃದ್ಧಿಯತ್ತ ಹೋಗ್ತಾ ಇದೆ ಎಂದು ವಿಧಾನಸೌಧದಲ್ಲಿ ಸಚಿವ ವಿ.ಸೋಮಣ್ಣ ( V.SOMANNA ) ಹೇಳಿದ್ದಾರೆ.
ಗುಜರಾತ್ ಚುನಾವಣೆ ಮುಂದಿನ ಭವ್ಯ ಭಾರತಕ್ಕೆ ಹಿಡಿದ ಕೈ ಗನ್ನಡಿ. ಇದು ಕರ್ನಾಟಕ ( KARANATAKA) ದ ಮೇಲೆ ಎಫೆಕ್ಟ್ ಆಗುತ್ತೆ ಎಂದು ಹೇಳಿದ್ದಾರೆ. ಹೊಸ ಮುಖಗಳಿಗೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲಾ ಪ್ರಕೃತಿ ನಿಯಮ.. ಯಾರ್ಯಾರ ಕಾಲದಲ್ಲಿ ಏನೆಲ್ಲ ಆಗುತ್ತೆ ಅನ್ನೋದು ಮುಖ್ಯ. ಇದನ್ನು ನಾನು ಸ್ವಾಗತ ಮಾಡ್ತೀನಿ. ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ ಇಲ್ಲೂ ಅನ್ವಯ ಆಗಲಿದೆ ಎಂದು ತಿಳಿಸಿದ್ರು.
ಇದನ್ನು ಓದಿ : – ಆಮ್ ಆದ್ಮಿಯಿಂದ ನಮಗೆ ತೊಂದರೆ- ದಿನೇಶ್ ಗುಂಡೂರಾವ್