ಎಲೆಚುಕ್ಕಿ ರೋಗ ಹರಡಬಾರದೆಂದು ತಡೆಯಲು 10 ಕೋಟಿ ಬಿಡುಗಡೆ ಮಾಡಿದ್ದೇನೆ – ಸಿಎಂ ಬೊಮ್ಮಾಯಿ

ಮಲೆನಾಡಿನಲ್ಲಿ ಹರಡುತ್ತಿರೋ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿ ( CHIKKAMAGALURU ) ನ ಕೊಪ್ಪದಲ್ಲಿ ಬಸವರಾಜ್ ಬೊಮ್ಮಾಯಿ ( BASAVARAJ BOMMAI ) ಪ್ರತಿಕ್ರಿಯೆ ನೀಡಿದ್ದಾರೆ.

ಮಲೆನಾಡಿನಲ್ಲಿ ಹರಡುತ್ತಿರೋ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿ ( CHIKKAMAGALURU ) ನ ಕೊಪ್ಪದಲ್ಲಿ ಬಸವರಾಜ್ ಬೊಮ್ಮಾಯಿ ( BASAVARAJ BOMMAI ) ಪ್ರತಿಕ್ರಿಯೆ ನೀಡಿದ್ದಾರೆ.

areca nut leaf spot disease, ಅಡಕೆ ತೋಟಗಳಿಗೆ ಬಾಧಿಸುತ್ತಿದೆ ಎಲೆ ಚುಕ್ಕಿ ರೋಗ..!  ಸಂಕಷ್ಟದಲ್ಲಿದ್ದಾರೆ ಬೆಳೆಗಾರರು..! - leaf spot disease affecting areca nut  plantations in mangaluru - Vijaya Karnataka

ಸರ್ಕಾರ ದಿಂದ ಯೂನಿವರ್ಸಿಟಿ ಟಿಂ ಕಳುಹಿಸಿ ಅಧ್ಯಯನ ಮಾಡಿಸಲಾಗುತ್ತಿದೆ. ನಿರಂತರ ಮಳೆ ಇರುವುದರಿಂದ ರೋಗ ಹರಡುತ್ತಿದೆ. ಫಂಗಸ್ ತಡೆಯಲು ಔಷಧಿ ಸಿಂಪಡಿಸುವ ಕೆಲಸವಾಗ್ತಿದೆ. ರೋಗ ಹರಡಬಾರದೆಂದು ತಡೆಯಲು 10 ಕೋಟಿ ಬಿಡುಗಡೆ ಮಾಡಿದ್ದೇನೆ. ಸೈಟಿಂಸ್ಟ್ ಯಾವುದು ಔಷಧಿ ಹೇಳ್ತಾರೆ ಅದನ್ನು ಕೂಡಲೇ ಸಿಂಪಡಿಸ್ತೇವೆ ಎಂದು ಹೇಳಿದ್ರು. ಮೂಡಿಗೆರೆ ಶಾಸಕ ಮೇಲೆ ಹಲ್ಲೆ ಪ್ರಕರಣವಾಗಿ ಮಾತನಾಡಿದ ಅವರು, ಈ ಬಗ್ಗೆ ಚಿಕ್ಕಮಗಳೂರಿನ ಎಸ್ಪಿ ಜೊತೆ ಮಾತಾನಾಡಿದ್ದೇನೆ ಸಮಗ್ರ ತನಿಖೆ ಮಾಡುವಂತೆ ಎಸ್ಪಿ ಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ರು.

ಇದನ್ನೂ ಓದಿ : – DO OR DIE ಪಂದ್ಯದಲ್ಲಿ ಮಿಂಚಿದ MESSI – ನಾಕೌಟ್ ರೇಸ್ ನಲ್ಲಿ ಉಳಿದುಕೊಂಡ ಅರ್ಜೆಂಟೀನಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!