ಚಿಕ್ಕಮಗಳೂರು ( chikkamagaluru ) ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಬೆಳೆ, ಪ್ರಾಣ ಹಾನಿಗೆ ಕಾರಣವಾಗಿದ್ದ ಪುಂಡಾನೆ ಭೈರನ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪುಂಡಾನೆ ಸೆರೆಗೆ ಅಭಿಮನ್ಯು ನೇತೃತ್ವದ ಆನೆಗಳು 3-4 ದಿನದಿಂದ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಈಗ ಅಭಿಮನ್ಯುವಿಗೆ ಅನಾರೋಗ್ಯ ಕಾಡಿದೆ. ಇದನ್ನೂ ಓದಿ : – ಕೇಶವಕೃಪ ಕಂಟ್ರೋಲ್ ನಲ್ಲಿ ಈ ಸರ್ಕಾರ ನಡೆಯುತ್ತಿದೆ – ಪ್ರಿಯಾಂಕ್ ಖರ್ಗೆ ಲೇವಡಿ
ಜ್ವರ, ಅತಿಸಾರದಿಂದ ಅಭಿಮನ್ಯು ಬಳಲುತ್ತಿದ್ದಾನೆ. ಈ ಮಧ್ಯೆಯೂ ಆನೆ ಸೆರೆಗೆ ಇಲಾಖೆ ಕಾರ್ಯಚಾರಣೆ ನಡೆಸುತ್ತಿದೆ.
ಇದನ್ನೂ ಓದಿ : – ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಸಿದ್ಧವಾದ ಕೆಂಪೇಗೌಡ ಮಾದರಿ ಪೇಟ…!