ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆ – ಬೆಲ್ಲದ್ ಪರಿಶೀಲನೆ

ಧಾರವಾಡ ( dharawad ) ಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ( drupadi murmu ) ಆಗಮಿಸುತ್ತಿರುವ ಹಿನ್ನೆಲೆ ಐಐಟಿ ಕಟ್ಟಡಕ್ಕೆ ಶಾಸಕ ಅರವಿಂದ್ ಬೆಲ್ಲದ್ ( arvind bellad ) ಭೇಟಿ ನೀಡಿ ತಯಾರಿ ವಿಕ್ಷಣೆ ಮಾಡಿದ್ದಾರೆ.

ಧಾರವಾಡ ( dharawad ) ಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ( drupadi murmu ) ಆಗಮಿಸುತ್ತಿರುವ ಹಿನ್ನೆಲೆ ಐಐಟಿ ಕಟ್ಟಡಕ್ಕೆ ಶಾಸಕ ಅರವಿಂದ್ ಬೆಲ್ಲದ್ ( arvind bellad ) ಭೇಟಿ ನೀಡಿ ತಯಾರಿ ವಿಕ್ಷಣೆ ಮಾಡಿದ್ದಾರೆ.

ನಂತರ ಮಾತನಾಡಿದ ಅವರು, ಇದೇ ಸೆ. ೨೬ ರಂದು ನಡೆಯಲಿರುವ ಐಐಐಟಿ ಉದ್ಘಾಟನೆ ನಡೆಯಲಿದೆ. ನಾಳೆಯಿಂದ ಭದ್ರತೆಗೆ ಎಸ್ ಪಿ ಜಿ ಬರುತ್ತಿರುವ ಹಿನ್ನೆಲೆ ಇವತ್ತೇ ಕಟ್ಟಡ ವೀಕ್ಷಣೆಗೆ ಬಂದಿದ್ದೇನೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇವಲ ೭೦೦ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಓದಿ :-  ವೀರಶೈವ ಲಿಂಗಾಯಿತರನ್ನಒಡೆದವರು ಯಾರು..? – ಬಿ.ವೈ.ವಿಜಯೇಂದ್ರ ಪ್ರಶ್ನೆ

ಅದರಲ್ಲಿ ಐಐಐಟಿ ಗೆ ಜಮೀನು ಕೊಟ್ಟ ರೈತರ, ವಿದ್ಯಾರ್ಥಿಗಳು ಹಾಗೂ ಗಣ್ಯರು ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ. ವೇದಿಕೆ ಮೇಲೆ ರಾಷ್ಟ್ರಪತಿ ಜೊತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಿಎಂಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ರು.

ಇದನ್ನು ಓದಿ :- ಸ್ಮಶಾನಕ್ಕಾಗಿ ಹೋರಾಟ – ಗ್ರಾಮ ಪಂಚಾಯತ್ ಮುಂದೆಯೇ ಗುಂಡಿ ತೋಡಿದ ದಲಿತ ಕುಟುಂಬಗಳು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!