ಆಗಸ್ಟ್ 3 ರಂದು ಸಿದ್ದರಾಮೋತ್ಸವ (Siddaramaotsavsa) ಆಚರಣೆ ಹಿನ್ನೆಲೆಯಲ್ಲಿ, ಅಭಿಮಾನಿಗಳು ಸಿದ್ದರಾಮಯ್ಯ (Siddaramaiah) ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ಭರ್ಜರಿ ಭೋಜನಕ್ಕೆ ಲಾಡುಗಳು ಸಿದ್ದವಾಗುತ್ತಿವೆ.
20 ಕ್ವಿಂಟಾಲ್ ಲಾಡು ತಯಾರಿಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ತೊಡಗಿದ್ದಾರೆ. ಗದಗ ಜಿಲ್ಲೆಯ ಇಟಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಲಾಡುಗಳನ್ನು ತಯಾರಿಸುತ್ತಿದ್ದಾರೆ. ಇದನ್ನು ಓದಿ :- ಬೊಮ್ಮಾಯಿಯವರೆ ಸೌಹಾರ್ದತೆಯಿಂದಿದ್ದ ಕರಾವಳಿ ಇಂದು ಕೋಮುದಳ್ಳುರಿಯ ನೆಲವಾಗಿದ್ದಕ್ಕೆ ಕಾರಣ ಯಾರು? – ಟ್ವೀಟ್ ಮೂಲಕ ಕಿಡಿಕಾರಿದ ದಿನೇಶ್ ಗುಂಡೂರಾವ್
ಇದೇ ವೇಳೆ ಸಿದ್ದರಾಮಯ್ಯ ಮನೆ ಮುಂದೆ ಬ್ಯಾನರ್ ಗಳ ದರ್ಬಾರ್ ನಡೆದಿದೆ. ಸಿದ್ದರಾಮಯ್ಯ ಬೆಂಬಲಿಗರು ಶುಭ ಕೋರಿ ಬ್ಯಾನರ್ ಹಾಕಿದ್ದಾರೆ. ಪೈಪೋಟಿಗೆ ಬಿದ್ದು ಸಿದ್ದು ಬೆಂಬಲಿಗರು ಬ್ಯಾನರ್ ಗಳನ್ನು ಹಾಕುತ್ತಿದ್ದಾರೆ.
ಇದನ್ನು ಓದಿ :- ನಾಳೆ ಮಂಗಳೂರಿಗೆ ಭೇಟಿ ಕೊಡುತ್ತಿದ್ದೇನೆ ಹತ್ಯೆಯಾಗಿರೋ 3 ಕುಟುಂಬಗಳನ್ನ ಭೇಟಿಯಾಗುತ್ತೇನೆ – ಹೆಚ್ಡಿಕೆ