ಕೆಟ್ಟ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚ. ದಲಿತ ಮುಖ್ಯಮಂತ್ರಿ ಕೂಗು ಯಾವ ರಾಜಕೀಯ ಪಕ್ಷವೂ ಮಾಡುವುದಿಲ್ಲ.
ರಾಜಕಾರಣ ತೆವಲಿಗೆ ಈ ರೀತಿಯ ಚರ್ಚೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ (NARAYANSWAMY ) ಹೇಳಿದ್ದಾರೆ.ಆನೇಕಲ್ ನಲ್ಲಿ ಮಾತಾಡಿದ ಅವರು ಡಾ.ಬಿ.ಆರ್ ಅಂಬೇಡ್ಕರ್ (DR.B.R.AMBEDKAR ) ಅವರನ್ನು 5 ವರ್ಷ ಮಂತ್ರಿಯಾಗಲು ಯಾವ ರಾಜಕೀಯ ಪಕ್ಷಗಳು ಬೆಂಬಲ ನೀಡಲಿಲ್ಲ .ಮಲ್ಲಿಕಾರ್ಜುನ ಖರ್ಗೆ ರವರು 9 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಹಲವು ಬಾರಿ ಶಾಸಕರಾಗಿದ್ದರು. ಬೇಕಂತಲೇ ಅವರನ್ನು ಮುಖ್ಯಮಂತ್ರಿ ಆಗಲು ಬಿಡಲಿಲ್ಲ . ಇದನ್ನೂ ಓದಿ : – ಎರಡು ದಿನದಲ್ಲಿ ಕೇಂದ್ರ ನಾಯಕರನ್ನ ಸಂಪರ್ಕಿಸಿ ಸಂಪುಟ ವಿಸ್ತರಣೆ ಅಂತಿಮ ಗೊಳಿಸುವೆ – ಸಿಎಂ ಬೊಮ್ಮಾಯಿ
ರಾಜಕಾರಣದಲ್ಲಿ ಅವರನ್ನು ಬೇಕಂತಲೇ ಸೋಲಿಸಿದರು ಕಾಂಗ್ರೆಸ್ ನಲ್ಲಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಆಗಲು ಬಿಡದೇ ಸೋಲಿಸಿದರು. ರಾಜ್ಯದಲ್ಲಿ ಬೊಮ್ಮಾಯಿರವರು ಸಿಎಂ ಆಗಿ ಮುಂದುವರಿಯಲಿದ್ದಾರೆ ಆನೇಕಲ್ ನಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : – ಕಾಶ್ಮೀರಿ ಪಂಡಿತರ ಹತ್ಯೆಗಿಂತ ಸಿನಿಮಾ ಬಗ್ಗೆ ಮಾತಾಡೋದು ಪ್ರಧಾನಿಗೆ ಮುಖ್ಯವಾಗಿದೆ – ರಾಹುಲ್