ಪಂಚರತ್ನ ರಥಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಹೂಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( H.D KUMARSWAMY ) ಇಂದು ಚಿಕ್ಕಬಳ್ಳಾಪುರ ( CHIKKABALLAPURA ) ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಸಾದಲಿ ಗ್ರಾಮದ ಶ್ರೀ ಚನ್ನಕೇಶವ ( CHANNAKESHAVA ) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಸಾದಲಿಯ ಚನ್ನಕೇಶವ ದೇವಸ್ಥಾನವು ನೊಳಂಬರ ಕಾಲದಲ್ಲಿ ಕಟ್ಟಿದ್ದ ದೇಗುಲವಾಗಿದೆ. ಈ ಪಾಳು ಬಿದ್ದ ದೇಗುಲವನ್ನು ಮಾಜಿ ಸಿಎಂ ವೀಕ್ಷಿಸಿದ್ದಾರೆ. ಪಾಳು ಬಿದ್ದಿರೋ ದೇವಸ್ಥಾನ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಪಾಳು ಬಿದ್ದಿರುವ ಎಲ್ಲ ಐಹಾಸಿಕ ದೇಗುಲಗಳ ಜೀರ್ಣೋದ್ಧಾರದ ಭರವಸೆಯನ್ನು ಹೆಚ್ಡಿಕೆ ನೀಡಿದ್ದಾರೆ.
ಇದನ್ನೂ ಓದಿ : – ಪೊಲೀಸ್ ಠಾಣೆಯಲ್ಲಿದ್ದ 500 ಕೆಜಿ ಮಾದಕವಸ್ತು ತಿಂದ ಇಲಿಗಳು..!