ವಿಜಯಪುರದಲ್ಲಿ ಭಾರಿ ಮಳೆ – ಜನಜೀವನ ಅಸ್ತ ವ್ಯಸ್ತ

ವಿಜಯಪುರ (Vijaypura) ದಲ್ಲಿ ಸತತವಾಗಿ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರಸ್ತೆಗಳನ್ನು ಮಳೆ ನೀರು ಆವರಿಸಿದೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗಿದೆ.

ನಾಲತವಾಡ ಪಟ್ಟದಣಲ್ಲಿನ 13ನೇ ವಾರ್ಡ್ ನಲ್ಲಿ ನೀರು ನಿಂತಿದೆ. ವಾರ್ಡ್ ನ ಮನೆಗಳ ಮುಂದೆಲ್ಲ ನೀರು ಸಂಗ್ರಹವಾಗಿ ನಿಂತಿದೆ. ರಸ್ತೆ ಮೇಲೆ ಓಡಾಡದಂತಹ ಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ. ಇಲ್ಲಿನ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ನಾಲತವಾಡ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ : –  ನಿಲ್ಲದ ಮಳೆಯ ಅವಾಂತರ – ಕರ್ನಾಟಕದ 10 ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!