ಅಂಜನಾದ್ರಿ (Anjanadri) ಗೆ ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ರಾಜ್ಯಪಾಲರು ಬರುವ ವೇಳೆ ಬೆಟ್ಟದ ಮೇಲೆ ವಿದ್ಯಾದಾಸ ಬಾಬಾ (Baba) ರಿಗೆ ಪೂಜೆಗೆ ನಿರಾಕರಿಸಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಪೂಜೆಗೆ ಅವಕಾಶ ನೀಡಲು ವಿದ್ಯಾದಾಸ ಬಾಬ ಆಗ್ರಹಿಸಿದ್ರು. ಈ ವೇಳೆ ಕೊಪ್ಪಳ ಜಿಲ್ಲಾಡಳಿತದಿಂದ ಪೂಜೆಗೆ ನಿರಾಕರಿಸಲಾಗಿತ್ತು. ಈ ವೇಳೆ ಪೊಲೀಸರು ಮತ್ತು ವಿದ್ಯಾದಾಸ್ ಬಾಬಾ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನು ಓದಿ : – RRನಗರದಲ್ಲಿ ಮುನಿರತ್ನ ವಿರುದ್ಧ ಮುಂದುವರಿದ ಪೋಸ್ಟರ್ ಅಭಿಯಾನ