ಗಡಿ ಪ್ರದೇಶದ ಹೋರಾಟಕ್ಕೆ ನಮ್ಮ ಬೆಂಬಲ ಇದೆ – ಜಯ ಮೃತ್ಯುಂಜಯ ಸ್ವಾಮೀಜಿ

ನಾಡು ನುಡಿ ವಿಷಯ ಬಂದಾಗ ಕನ್ನಡಪರವೇ ನಿಂತಿದ್ದೇವೆ ಎಂದು ಗದಗ ( GADAGA ) ದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ( JAYA MURTHUNJAYA SWAMIJ )ಹೇಳಿದ್ದಾರೆ.

ನಾಡು ನುಡಿ ವಿಷಯ ಬಂದಾಗ ಕನ್ನಡಪರವೇ ನಿಂತಿದ್ದೇವೆ ಎಂದು ಗದಗ ( GADAGA ) ದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ( JAYA MURTHUNJAYA SWAMIJI )ಹೇಳಿದ್ದಾರೆ.

Maharashtra News, महाराष्ट्र बातम्या, Latest Maharashtra News, Top Breaking News महाराष्ट्र | TV9 Marathi

ಮಹಾರಾಷ್ಟ್ರ  ( MAHARASTRA ) ಸರ್ಕಾರವೇ ಮಹಾಜನ್ ಸಮಿತಿ ನೇಮಕ ಮಾಡಿತ್ತು.  ಸಮಿತಿ ವರದಿ ಪ್ರಕಾರ ಬೆಳಗಾವಿ ಸೇರಿದಂತೆ ತಜ್ ಪ್ರದೇಶ, ಸಾಂಗ್ಲಿ ಕರ್ನಾಟಕ್ಕೆ ಸೇರಬೇಕು. ಅವರ ಸಮಿತಿಯಲ್ಲೇ ಬೆಳಗಾವಿ ನಮ್ಮದು ಎಂದು ಆಗಿದೆ. ವಿನಾಕಾರಣ ಮಹಾರಾಷ್ಟ್ರ ಸರ್ಕಾರ ಗಡಿ ಖ್ಯಾತೆ ತೆಗೆಯವ ಪ್ರಯತ್ನ ಮಾಡಬಾರದು. ತಂಟೆ ತಕರಾರು ಬಂದ್ರೆ ಚೆನ್ನಮ್ಮ, ರಾಯಣ್ಣನ ಅಭಿಮಾನಿಗಳು ಒಂದಿಂಚು ಭೂಮಿಯನ್ನೂ ಕೊಡಲ್ಲ. ಗಡಿ ವಿಷಯವಾಗಿ ಸರ್ಕಾರದ ಪರವಾಗಿದ್ದೇವೆ . ನಾನು ಮೀಸಲಾತಿ ಹೋರಾಟದಲ್ಲಿದ್ದೇನೆ ಹಾಗೂ ಗಡಿ ಪ್ರದೇಶದ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಶ್ರೀಗಳು ಹೇಳಿದ್ರು.

ಇದನ್ನು ಓದಿ : –  ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ – ಸಿಎಂ ಬೊಮ್ಮಾಯಿ ಗಂಭೀರ ಆರೋಪ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!