ನಮ್ಮದು 40 ಪರ್ಸೆಂಟ್ ಸರ್ಕಾರವಲ್ಲ – ಸಚಿವ ಶ್ರೀ ರಾಮುಲು

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಶ್ರೀ ರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು   ಈಗಾಗಲೇ ಸಿಎಂ ಸ್ಪಷ್ಟವಾಗಿ ತನಿಖೆ ಮಾಡುವಂತೆ ಹೇಳಿದ್ದಾರೆ.

ನನಗೆ ಇರುವ ಮಾಹಿತಿ ಪ್ರಕಾರ ಪ್ರಾಥಮಿಕ ವರದಿ ಬಂದ ಬಳಿಕ ಒಂದು ತೀರ್ಮಾನ ತೆಗೆದುಕೊಳ್ತಾರೆ. ಕಾಂಗ್ರೆಸ್ ನವರು ಹೇಳುವಂತೆ ನಮ್ಮದು 40 ಪರ್ಸೆಂಟ್ ಸರ್ಕಾರವಲ್ಲ. ನಮ್ಮದು ಪಾರದರ್ಶಕ ಸರ್ಕಾರ ಎಂದು ಹೇಳಿದ್ರು. ಇದನ್ನು ಓದಿ :- ಸಚಿವ ಈಶ್ವರಪ್ಪ ವಿರುದ್ದ ಭುಗಿಲೆದ್ದ ಕೈ ಆಕ್ರೋಶ – ಸಿಎಂ ಮನೆ ಮುತ್ತಿಗೆ ಹಾಕಲು ನಿರ್ಧಾರ

ಈಶ್ವರಪ್ಪ ರಾಜೀನಾಮೆ ವಿಚಾರ

ಕೆ.ಎಸ್ ಈಶ್ವರಪ್ಪ ರಾಜೀನಾಮೆ ಒತ್ತಾಯದ ಬಗ್ಗೆ ತಟಸ್ಥವಾದ ಸಚಿವ ಶ್ರೀರಾಮುಲು,  ಈಶ್ವರಪ್ಪ ಪರವೂ ಮಾತನಾಡದೇ, ವಿರುದ್ದವೂ ಮಾತನಾಡದೇ ತಟಸ್ಥ ಹೇಳಿಕೆ ಕೊಟ್ಟರು.

ಇದನ್ನು ಓದಿ :-ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ವಾಗ್ವಾದ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!