ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಜಗಳ ಇದ್ರು ಇರಬಹುದು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಒಳಜಗಳ ಕುರಿತು ಜಾರಕಿಹೊಳಿ ರಿಯಾಕ್ಷನ್ ನೀಡಿದ್ದು, ಇವಾಗ ನಾವು ಗೆದ್ದಿಲ್ವಾ? ಒಳಜಗಳ ಒಂದು ಹಂತಕ್ಕೆ ಒಪ್ಪೋಣ. ಜಗಳ ಇದ್ರು 2023 ರಲ್ಲಿ ಗೆಲ್ತೀವಿ ಎಂದು ಹೇಳಿದ್ರು. ಇದನ್ನೂ ಓದಿ : – ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಂಪಿಸಿದ ಭೂಮಿ – ಭಯಭೀತರಾದ ಗ್ರಾಮಸ್ಥರು
ಬೆಳಗಾವಿ ಕಾಂಗ್ರೆಸ್ ನಲ್ಲಿ 3 ಗುಂಪು ವಿಚಾರ
ನಮ್ಮದು ಒಂದೇ ಗ್ರೂಪ್ . ಬೆಳಗಾವಿಯಲ್ಲಿ ಒಂದೇ ಗುಂಪು ಇದೆ ಅಂತ ಗೆಲ್ಲುತ್ತಿದ್ದೇವೆ 3 ಗುಂಪು ಇದ್ರೆ ಬಿಜೆಪಿ ಥರ ಆಗ್ತಿತ್ತು, ಬಿಜೆಪಿಯಲ್ಲಿ ಮೂರು ಗುಂಪು ಇದೆ. ನಮ್ಮ ವಿಚಾರಗಳು ಬೇರೆ ಬೇರೆ ಇರಬಹುದು, ಚುನಾವಣೆ ಬಂದಾಗ ನಾವೆಲ್ಲ ಒಂದೇ ಎಂದು ಹೇಳಿದ್ರು.
ಇದನ್ನೂ ಓದಿ : – ಬೆಳ್ಳಂ ಬೆಳಿಗ್ಗೆ ಎಸಿಬಿ ಶಾಕ್ – ರಾಜ್ಯದ 80 ಕಡೆಗಳಲ್ಲಿ 21 ಅಧಿಕಾರಿಗಳ ನಿವಾಸ ಮೇಲೆ ಏಕಕಾಲಕ್ಕೆ ದಾಳಿ