ಕೋಲಾರ (KOLARA ) ದಲ್ಲಿ ಸಿದ್ದರಾಮಯ್ಯ ( SIDDARAMAIAH ) ಸೋಲು ಖಚಿತ. ಬಲವಂತವಾಗಿ ಸಿದ್ದರಾಮಯ್ಯ ರನ್ನ ಕೋಲಾರಕ್ಕೆ ಕರೆತಂದಿದ್ದಾರೆ ಎಂದು ಕೋಲಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಹಲಾಲ್ ಕಟ್ ಆಗೋದು ಖಚಿತ. ಕೋಲಾರ ಜಿಲ್ಲೆ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗುತ್ತೆ. ಸಿದ್ದರಾಮಯ್ಯ ಭಾಗಿಯಾದ ಮೊನ್ನೆಯ ಕಾರ್ಯಕ್ರಮಕ್ಕೆ 2 ಸಾವಿರ ಜನ ಸೇರಿಸಲು ಆಗಿಲ್ಲ. ಅಲ್ಪಸಂಖ್ಯಾತನಾದ ನನ್ನನ್ನೆ ಸೈಡ್ ಲೈನ್ ಮಾಡಿದ್ದು ಸಿದ್ದರಾಮಯ್ಯ. ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ದ ನಾನು ಸ್ಪರ್ಧಿಸಲ್ಲ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಅನುಮಾನ ಇದೆ. ಅವರ ಮನೆ ದೇವರೇ ಕೋಲಾರದಲ್ಲಿ ಸ್ಪರ್ಧೆ ಬೇಡ ಅಂತಿದ್ದಾರೆ. ದೇವರು ಮಾತು ನಂಬಲ್ಲ ಎಂದಾದರೆ, ಸಿದ್ದು ಹಣೆಗೆ ಕುಂಕುಮ ಯಾಕೆ ಇಟ್ಕೋತಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ :- OPS ಜಾರಿ ಮಾಡುವಂತೆ ಪ್ರಿಯಾಂಕಾ ಗಾಂಧಿಗೆ NPS ನೌಕರರ ಸಂಘ ಮನವಿ…