Political NewsState News

ಅಯೋಧ್ಯೆ ರಾಮಮಂದಿರಕ್ಕೆ ರಾಮ ಯಾತ್ರೆ ಗೆ ಚಿಂತನೆ; ಹೆಚ್‌ಡಿಕೆ

ಜನವರಿ‌ 22 ಕ್ಕೆ ಅಯೋಧ್ಯೆಯಲ್ಲಿ ರಾಮಪ್ರಾಣಪ್ರತಿಷ್ಟಾಪನೆ ಹಿನ್ನೆಲೆ, ಬಿಜೆಪಿ ಜೊತೆ ಕೈ ಜೋಡಿಸಿರುವ ಜೆಡಿಎಸ್ ನಾಯಕರಿಂದಲು ರಾಮಜಪ ನಡೆಯಲಿದೆ. ರಾಮಮಂದಿರ ಅಹ್ವಾನವನ್ನು ಕಾಂಗ್ರೆಸ್ ನಾಯಕರು ತಿರಸ್ಕರಿಸಿದ್ದಾರೆ. Ayodhya Temple: ಸಾವಿರ ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ, ಭೂಕಂಪಕ್ಕೂ ಅಲ್ಲಾಡಲ್ಲ  ರಾಮ ಮಂದಿರ - Ayodhya ram mandir ram temple will remain stable in earthquake  no need of repair for 1000 years nyr Kannada News ಕಾಂಗ್ರೆಸ್ ಗೆ ಟಕ್ಕರ್ ನೀಡಲು ಜೆಡಿಎಸ್ ನಾಯಕರಿಂದ ಪ್ಲಾನ್ ತಯಾರಾಗಿದ್ದು, ಜನವರಿ ಅಂತ್ಯಕ್ಕೆಜೆಡಿಎಸ್ ಶಾಸಕರ ರಾಮ ಯಾತ್ರೆ ಸಾಧ್ಯತೆ ಇದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಬಳಿಕ ಜೆಡಿಎಸ್ ಶಾಸಕರು, ಎಂಎಲ್ ಸಿ ಗಳಿಂದ ರಾಮಯಾತ್ರೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.  ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ -ಕಾಂಗ್ರೆಸ್ ವಿರುದ್ಧ  ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ - Awater resources minister is messing with  peoples lives ... ಅಯೋದ್ಯೆ ರಾಮಮಂದಿರಕ್ಕೆ ರಾಮಯಾತ್ರೆ ನಡೆಸಲು ತಯಾರಾಗಿದ್ದು, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನೇತ್ರತ್ವದಲ್ಲಿ ರಾಮ ಯಾತ್ರೆ ಗೆ ಚಿಂತನೆ ನಡೆಯಲಿದೆ. ಬಿಜೆಪಿ ಜೊತೆ ಮೈತ್ರಿ ಬಳಿಕ ಶಾಸಕರ ಸಮನ್ವಯಕ್ಕೆ ಪ್ಲ್ಯಾನ್ ಆಗಿದ್ದು, ರಾಮಯಾತ್ರೆ ಮೂಲಕ ಶಾಸಕರನ್ನು ಮೈತ್ರಿಯತ್ತ ಒಗ್ಗೂಡಿಸಲು ತಂತ್ರ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!