ಬೆಂಗಳೂರು: ನಾಡಿನದಾಂತ್ಯ ಈಗ ಬರೀ ಭಾರತ ವರ್ಲ್ಡ್ ಕಪ್ ನದ್ದೆ ಮಾತು ಕತೆ . ಹೌದು ಸೆಮಿ ಫೈನಲ್ಸ್ ಗೆದ್ದ ಖುಷಿಯಲ್ಲಿ ಈಗ ಫೈನಲ್ಸ್ ಗೆ ಭಾರತ ತಂಡ ತಯಾರಿ ಯನ್ನು ನಡೆಸುತಿದ್ದೆ. ಇದರ ನಡುವಲ್ಲೇ ಈಗ ಭಾರತ ವರ್ಲ್ಡ್ ಕಪ್ ಗೆಲ್ಲುವುದಕ್ಕೆ ಶುಭ ಹಾರೈಸಲು ನಗರ ಒರಿಯನ್ ಮಾಲ್ ನಲ್ಲಿ ವಿಷೇಶವಾದ ರಂಗೋಲಿ ಬಿಡಿಸಿದ್ದಾರೆ.
ವರ್ಲ್ಡ್ ಕಪ್ ಶುರುವಾಗುವ ಮೊದಲನೆ ದಿನದಿಂದ ನಾವೆಲ್ಲರು ಕಾಯೋದು ಭಾರತ ಕಪ್ ಗೆಲ್ಲ ಬೇಕು ಅಂತ. ಪ್ರತಿಯೊಬ್ಬರ ಭಾರತೀಯನ ಬಾಯಲ್ಲೂ ಕೂಡ ಈ ಮಾತು ಕೇಳಿ ಬರುತ್ತೆ. ಇನ್ನು ವರ್ಲ್ಡ್ ಕಪ್ ಮ್ಯಾಚ್ ಗಳು ಶುರುವಾದಾಗ ಪಬ್ ಗಳಲ್ಲಿ ಫ್ಯಾಮಿಲಿ ಮತ್ತು ಫ್ರೆಂಡಸ್ ಜೋತೆಗೆ ಮ್ಯಾಚ್ ಎನ್ ಜ್ಯೋ ಮಾಡಲು ಸಿಕ್ರಿನಿಂಗ್ ಮಾಡುವುದು ಸಹಜ. ಆದ್ರೆ ಈ ಬಾರಿ ಸಿಲಿಕಾನ್ ಸಿಟಿಯ ಒರಯನ್ ಮಾಲ್ ನಲ್ಲಿ ಒಂದು ಸುಂದರವಾದ ರಂಗೋಲಿಯನ್ನು ಬಿಡಿಸಿದಾರೆ.
ನಮ್ಮ ಸಂಸ್ಕೃತಿಗೆ ಇನೊಂದು ಹೆಸರೇ ಅದು ರಂಗೋಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಮುಂಜಾನೆ ರಂಗೋಲಿ ಯನ್ನು ಹಾಕಿ ಮನೆಗೆ ಒಳ್ಳೆಯ ವಾತಾವರಣ ಸಿಗಲಿ ಅಂತ ಬಯಸುವ ಹೃದಯವಂತರು ನಮ್ಮ ಭಾರತೀಯರು. ಅದರಲ್ಲೂ ನಮ್ಮ ಹೆಮ್ಮೆಯ ವಿಶ್ವ ಕಪ್ ಅಂದರೆ ಕೇಳ್ಬೇಕಾ ಹೇಳಿ ಹುಚ್ಚು ಹಿಡಿಯುವಂತೆ ಕ್ರಿಕೆಟ್ ನೋಡುತಿವೆ. ಅದೇ ರೀತಿ ಯಾಗಿ ಭಾರತ ಗೆದ್ದು ಬರಲಿ ಎಂದು ರಂಗೋಲಿ ರೂಪದಲ್ಲಿ ಭಾರತ ತಂಡಕೆ ಶುಭ ಹಾರೈಸಲು 20/20 ಆಡಿ ರಂಗೋಲಿ ಬಿಡಿಸಿದಾರೆ.
ಇನೂ ಒರಿಯನ್ ಮಾಲ್ ಕೂಡ ಪ್ರತಿ ಬಾರಿ ಒಂದಲ್ಲ ಒಂದು ವಿಭಿನ್ನ ಪ್ರಯತ್ನ ಕ್ಕೆ ಕೈ ಹಾಕ್ತರೆ. ಈ ಬಾರಿ ಕೂಡ ಭಾರತೀಯರು ಹೆಮ್ಮೆ ಪಡುವ ರಂಗೋಲಿ ಬಿಡಿಸಿ ಜನರಿನದ್ದ ಶಭಾಷ್ ಗಿರಿ ಗಿಟ್ಟಿಸಿ ಕೊಂಡಿದ್ದೆ. ಇನ್ನು ಈ ಸುಂದರವಾದ ರಂಗೋಲಿ ನೋಡತಾಯಿದ್ದಾರೆ ಏನೋ ಅನಂದ. ರಂಗೋಲಿಯಲ್ಲಿ ಭಾರತ ತಂಡದ ಕ್ರಿಕೆಟ್ ಟೀಮ್ ಕ್ಯಾಪಟನ್ ರೋಹಿತ್ ಶರ್ಮ ಮತ್ತು ಎಲ್ಲರ ಮೆಚ್ಚಿನ ಆಟಾಗರ ವಿರಾಟ್ ಕ್ಯೋಲಿ ವರ್ಲ್ಡ್ ಚಿತ್ರದಲ್ಲಿ ಕಪ್ ಜೋತೆ ನೋಡತಾಯಿದ್ದಾರೆ ಮೈ ಜುಮ್ ಅನಿಸುತ್ತೆ.
ಒಟ್ನನಲ್ಲಿ ಸಿಲಿಕಾನ್ ಸಿಟಿಯ ಒರಿಯನ್ ಮಾಲ್ ನಲ್ಲಿ ಭಾರತಕೆ ಶುಭ ಹಾರೈಸೋಕೆ ಬಿಡಿಸಿರುವ ಒಂದು ಸುಂದರವಾದ ರಂಗೋಲಿ ಜನರ ಮನ ಸೆಳಿತಾಯಿರೋದು ಗ್ಯಾರೆಂಟಿ.
ವರದಿ:ವರ್ಷಿತ ತಾಕೇರಿ