ಗಾಯಕ ಶಿವಮೊಗ್ಗ ಸುಬ್ಬಣ್ಣ ( subbanna) ಅವರ ಇಡೀ ಕುಟುಂಬ ಸಂಗೀತದ ಕುಟುಂಬ. ಇವರು ಹೈಕೋರ್ಟ್ ( high court ) ನಲ್ಲಿ ವಕೀಲರಾಗಿದ್ರು ಎಂದು ಸಚಿವ ಆರ್ ಅಶೋಕ್ ( r. ashok ) ಹೇಳಿದ್ದಾರೆ.
ಇವರ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಜನಪ್ರಿಯ ಆಗಿದೆ. ಸುಗಮ ಸಂಗೀತಕ್ಕೆ ವಿಶೇಷ ಒತ್ತು ಕೊಟ್ಟವರು ಇವರು. ಜಾನಪದ ಹಾಡುಗಳಿಗೆ ಮೇರು ವ್ಯಕ್ತಿತ್ವ ಕೊಟ್ಟವರು. ಸಿನಿಮಾ ಹಾಡಿನ ಜೊತೆ, ಜಾನಪದ ಹಾಡಿಗೆ ಮೇರು ವ್ಯಕ್ತಿತ್ವ ನೀಡಿದವರು. ಸರ್ಕಾರಿ ಗೌರವದೊಂದಿಗೆ ಇವರ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಹೇಳಿದ್ರು. ಇದನ್ನೂ ಓದಿ : – ಅರ್ಜುನನ ತೂಕ 5,725 ಕೆ.ಜಿ – ಈ ಬಾರಿಯೂ ನಾನೇ ಬಲಶಾಲಿ ಎಂದ ಗಜರಾಜ
ಎಸಿಬಿ ರದ್ದು ವಿಚಾರ
ಸಿದ್ದರಾಮಯ್ಯ ( siddaramaiah ) ಈ ಹಿಂದೆ ಎಸಿಬಿ ಜಾರಿಗೆ ತಂದವರು. ಕಾಂಗ್ರೆಸ್ ಸರ್ಕಾರ ಅದನ್ನ ತಂದಿದ್ದು. ಇದರಿಂದ ಬಿಜೆಪಿಗೆ ಯಾವುದೇ ಹಿನ್ನೆಡೆ ಆಗಿಲ್ಲ. ಏನಾದ್ರೂ ಹಿನ್ನಡೆ ಆಗಿದ್ರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ತಿಳಿಸಿದ್ರು.
ಇದನ್ನೂ ಓದಿ : – ಬಿಜೆಪಿಯಲ್ಲಿ ಯಡಿಯೂರಪ್ಪ ಅವರದ್ದು ಮುಗಿದ ಅಧ್ಯಾಯ – ಎಂ. ಬಿ ಪಾಟೀಲ್