ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿರುದ್ದ ವಂಚನೆ ಆರೋಪ – ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು

ಚಿಕ್ಕಬಳ್ಳಾಪುರ (Chikkaballapura) ದಲ್ಲಿ ಬಿಜಿಪಿ ವಿರುದ್ದ ಹಣಕೊಡದೇ ವಂಚನೆ ಮಾಡಿದ್ದಾರೆಂದು ಕೂಲಿ ಕಾರ್ಮಿಕರು ಆರೋಪ ಮಾಡಿದ್ದಾರೆ. ಕೆಂಪೇಗೌಡ ಪ್ರಗತಿ (Kempegowda statue) ಪ್ರತಿಮೆ ಉದ್ಘಾಟನೆಗೆ ಕೂಲಿ ಕಾರ್ಮಿಕರನ್ನು ಬಿಜೆಪಿಯವರು ಕರೆದೊಯ್ದಿದ್ದರು. ಬಿಜೆಪಿಯವರು ಹಣಕೊಡುವ ಆಮಿಷ ಹೊಡ್ಡಿದ್ದರು.

ಚಿಕ್ಕಬಳ್ಳಾಪುರ (Chikkaballapura) ದಲ್ಲಿ ಬಿಜಿಪಿ ವಿರುದ್ದ ಹಣಕೊಡದೇ ವಂಚನೆ ಮಾಡಿದ್ದಾರೆಂದು ಕೂಲಿ ಕಾರ್ಮಿಕರು ಆರೋಪ ಮಾಡಿದ್ದಾರೆ. ಕೆಂಪೇಗೌಡ ಪ್ರಗತಿ (Kempegowda statue) ಪ್ರತಿಮೆ ಉದ್ಘಾಟನೆಗೆ ಕೂಲಿ ಕಾರ್ಮಿಕರನ್ನು ಬಿಜೆಪಿಯವರು ಕರೆದೊಯ್ದಿದ್ದರು. ಬಿಜೆಪಿಯವರು ಹಣಕೊಡುವ ಆಮಿಷ ಹೊಡ್ಡಿದ್ದರು.

ಐನೂರು ರೂಪಾಯಿ ಕೊಡುವುದಾಗಿ ಜನಪ್ರತಿನಿಧಿಗಳು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿದ್ದರು. ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಲು ಕೂಲಿ ಕಾರ್ಮಿಕರು ಬಂದಿದ್ದಾರೆ . ಶಿಡ್ಲಘಟ್ಟ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತ ನಂದೀಶ್ ವಿರುದ್ದ ವಂಚನೆ ಆರೋಪ ಮಾಡಲಾಗಿದೆ.

ಇದನ್ನೂ ಓದಿ : –  ಯಾರೋ ಒಬ್ಬರ ಕೆಲಸದಿಂದ ಇಡೀ ಮಠಗಳ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ – ರಿಷಿಕುಮಾರ್ ಸ್ವಾಮೀಜಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!