ಧಾರವಾಡ( dharawada ) ದ ಕೃಷಿ ಮೇಳದಲ್ಲಿ ಚಾರ್ಲಿ ( charli ) ಎಂಬ ಶ್ವಾನ ರಕ್ತದಾನ ಮಾಡಿ ಮಾಯಾ ಹೆಸರಿನ ಜೀವ ಉಳಿಸಿದೆ. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಮಾನವೀಯತೆಯ ಮೆರೆದಿದ್ದಾರೆ.
ಏರ್ ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನಕ್ಕೆ ರಕ್ತ ಬೇಕಾಗಿದ್ದ ಕಾರಣ ಶ್ವಾನದಿಂದ ರಕ್ತದಾನ ಮಾಡಿಸಲಾಗಿದೆ. ವೈದ್ಯರ ಕರೆಯ ಮೇರೆಗೆ ಬಂದು ರಕ್ತದಾನ ಮಾಡಿ ಶ್ವಾನದ ಮಾಲೀಕರು ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ : – ಇಂದು ಬ್ರಿಟನ್ ಮಹಾರಾಣಿ ಎಲಿಜಬೆತ್ ಅಂತ್ಯಕ್ರಿಯೆ – ವಿಶ್ವದ ಹಲವು ಗಣ್ಯರು ಭಾಗಿ