ನಾನು ಅಭ್ಯರ್ಥಿ ಎಂದು ಎಲ್ಲೂ ಹೇಳಲ್ಲ. ಯಾಕಂದ್ರೆ ಬಿಜೆಪಿ ( BJP ) ಶಿಸ್ತಿನ ಪಕ್ಷ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್( VARTHURU PRAKASH ) ಹೇಳಿದ್ದಾರೆ.
ಪಕ್ಷ ಯಾರಿಗೆ ಟಿಕೆಟ್ ನೀಡುತ್ತೋ ಅವರು ಅಭ್ಯರ್ಥಿ ಆಗುತ್ತಾರೆ. ಕಾಂಗ್ರೆಸ್ ( CONGRESS )Sರೀತಿಯಲ್ಲಿ ೨ ಲಕ್ಷ ರೂಪಾಯಿಗೆ ಅರ್ಜಿ ಹಾಕಲ್ಲ. ಬಿಜೆಪಿ ಅಭ್ಯರ್ಥಿಗಳ ಶಕ್ತಿ ಸಾಮರ್ಥ್ಯ ನೋಡಿ ಪಟ್ಟಿ ಬಿಡುಗಡೆ ಮಾಡಲಾಗುತ್ತೆ.ಅದು ಸಹ ಬಿಜೆಪಿ ನಾಯಕರು ಸಮೀಕ್ಷೆ ಮಾಡಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ರು. ಸಿದ್ದರಾಮಯ್ಯ ( SIDDARAMAIAH ) ಕೋಲಾರದಲ್ಲಿ ಎಲೆಕ್ಷನ್ ಗೆ ನಿಂತ್ರೆ ಏನಾಗುತ್ತೆ ಗೊತ್ತಾ..? ಎಂದು ವರ್ತೂರು ಪ್ರಕಾಶ್ ಪ್ರಶ್ನಿಸಿದ್ದಾರೆ.
ಇದನ್ನು ಓದಿ : – ಜನಾರ್ದನ್ ರೆಡ್ಡಿ ಪಕ್ಷದಿಂದ ನಮಗೇನೂ ಹಾನಿಯಿಲ್ಲ – ಸಿಎಂ ಇಬ್ರಾಹಿಂ