ಕೆನಡಾ ಸಂಸದ (Canada mp) ಚಂದ್ರ ಆರ್ಯ (Chandra arya) ತಮ್ಮ ಹುಟ್ಟುರಾದ ತುಮಕೂರು (Tumkuru) ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಗಜ್ಜಿಗರಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಹಳೆ ಸ್ನೇಹಿತರೊಂದಿಗೆ ಕೆಲಕಾಲ ಕೂತು ಮಾತಾಡಿದರು. ಗ್ರಾಮಸ್ಥರು ಚಂದ್ರ ಆರ್ಯಗೆ ಹಾರ, ಪೇಟ ಹಾಕಿ ಸನ್ಮಾನಿಸಿದರು. ಇದನ್ನೂ ಓದಿ : – ಲಂಕಾ ಅಧ್ಯಕ್ಷರ ಮನೆಯಲ್ಲೇ ಅಡುಗೆ ಮಾಡಿ ತಿಂದ ಪ್ರತಿಭಟನಾಕಾರರು
ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಕನ್ನಡ ಮಾತನಾಡಿದ್ದರು. ಕೆನಡಾ ಸಂಸತ್ತಿನಲ್ಲೂ ಚಂದ್ರ ಆರ್ಯ ಕನ್ನಡದ ಕಂಪನ್ನು ಪಸರಿಸಿದ್ದರು.
ಇದನ್ನೂ ಓದಿ : – ಕರಾವಳಿ ಜಿಲ್ಲೆಗಳ ಮಳೆ ಹಾನಿ ಪ್ರದೇಶಗಳಲ್ಲಿ ನಾಳೆ ಸಿಎಂ ಬೊಮ್ಮಾಯಿ ಪ್ರವಾಸ