ವಿಜಯನಗರದಲ್ಲಿ ದೇವರುಗಳು ಬನ್ನಿ ಮುಡಿಯುವ ವಿಶಿಷ್ಟ ಆಚರಣೆ

ವಿಜಯನಗರ (Vijayanagara) ದಲ್ಲಿ ದಕ್ಷಿಣ ಭಾರತದ ದೇವರುಗಳು ಬನ್ನಿ ಮುಡಿಯುವ ಆಚರಣೆ ನಡೆಯುತ್ತದೆ. ದಸರಾ ಹಬ್ಬ (Dussehra festival) ದಲ್ಲಿ ಇಲ್ಲಿ ದೇವರುಗಳು ಸಹ ಬನ್ನಿ ಮುಡಿಯುತ್ತವೆ.

ವಿಜಯನಗರ (Vijayanagara) ದಲ್ಲಿ ದಕ್ಷಿಣ ಭಾರತದ ದೇವರುಗಳು ಬನ್ನಿ ಮುಡಿಯುವ ಆಚರಣೆ ನಡೆಯುತ್ತದೆ. ದಸರಾ ಹಬ್ಬ (Dussehra festival) ದಲ್ಲಿ ಇಲ್ಲಿ ದೇವರುಗಳು ಸಹ ಬನ್ನಿ ಮುಡಿಯುತ್ತವೆ.

ಸಹಜವಾಗಿ ಮನುಷ್ಯರು ಬನ್ನಿ ಕೊಟ್ಟು, ಮುಡಿಯುತ್ತಾರೆ . ಆದ್ರೆ ಇಲ್ಲಿನ ಉತ್ಸಾಹಿ ಯುವಕರು ದೇವರುಗಳ ಪಲ್ಲಕ್ಕಿ ಹೊತ್ತು ಬನ್ನಿ ಮುಡಿಸುತ್ತಾರೆ. ಕಿಲೋಮೀಟರ್ ಗಟ್ಟಲೇ ದೂರ ದೇವರ ಪಲ್ಲಕ್ಲಿ ಹೊತ್ತು ಓಡುತ್ತಾರೆ . ಇದನ್ನೂ ಓದಿ :-  ಟ್ವಿಟರ್ ಖರೀದಿಗೆ ಎಲಾನ್ ಮಸ್ಕ್ ಮತ್ತೊಂದು ಆಫರ್, ಮೂಲ ದರ ಒಪ್ಪಿಕೊಂಡ ಟ್ವಿಟರ್

ಇಲ್ಲಿನ ಸಾವಿರಾರು ಜನರು ದೇವರುಗಳು ಬನ್ನಿ ಮುಡಿಯೋದನ್ನ ಕಣ್ತುಂಬಿಕೊಳ್ತಾರೆ. ವಿಜಯನಗರ ಅರಸರ ಕಾಲದಿಂದಲೂ ಈ ಆಚರಣೆ ನಡೆಯುತ್ತಾ ಬಂದಿದೆ.

ಇದನ್ನೂ ಓದಿ :- ಹಿಂದೂ ಯುವಕನಿಗೆ ಬಲವಂತವಾಗಿ ಮತಾಂತರ ಮಾಡಿಸಿದ ಪ್ರಕರಣ – ಆರೋಪಿಗಳಿಗಾಗಿ ಶೋಧ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!