ವಿಜಯನಗರ (Vijayanagara) ದಲ್ಲಿ ದಕ್ಷಿಣ ಭಾರತದ ದೇವರುಗಳು ಬನ್ನಿ ಮುಡಿಯುವ ಆಚರಣೆ ನಡೆಯುತ್ತದೆ. ದಸರಾ ಹಬ್ಬ (Dussehra festival) ದಲ್ಲಿ ಇಲ್ಲಿ ದೇವರುಗಳು ಸಹ ಬನ್ನಿ ಮುಡಿಯುತ್ತವೆ.
ಸಹಜವಾಗಿ ಮನುಷ್ಯರು ಬನ್ನಿ ಕೊಟ್ಟು, ಮುಡಿಯುತ್ತಾರೆ . ಆದ್ರೆ ಇಲ್ಲಿನ ಉತ್ಸಾಹಿ ಯುವಕರು ದೇವರುಗಳ ಪಲ್ಲಕ್ಕಿ ಹೊತ್ತು ಬನ್ನಿ ಮುಡಿಸುತ್ತಾರೆ. ಕಿಲೋಮೀಟರ್ ಗಟ್ಟಲೇ ದೂರ ದೇವರ ಪಲ್ಲಕ್ಲಿ ಹೊತ್ತು ಓಡುತ್ತಾರೆ . ಇದನ್ನೂ ಓದಿ :- ಟ್ವಿಟರ್ ಖರೀದಿಗೆ ಎಲಾನ್ ಮಸ್ಕ್ ಮತ್ತೊಂದು ಆಫರ್, ಮೂಲ ದರ ಒಪ್ಪಿಕೊಂಡ ಟ್ವಿಟರ್
ಇಲ್ಲಿನ ಸಾವಿರಾರು ಜನರು ದೇವರುಗಳು ಬನ್ನಿ ಮುಡಿಯೋದನ್ನ ಕಣ್ತುಂಬಿಕೊಳ್ತಾರೆ. ವಿಜಯನಗರ ಅರಸರ ಕಾಲದಿಂದಲೂ ಈ ಆಚರಣೆ ನಡೆಯುತ್ತಾ ಬಂದಿದೆ.
ಇದನ್ನೂ ಓದಿ :- ಹಿಂದೂ ಯುವಕನಿಗೆ ಬಲವಂತವಾಗಿ ಮತಾಂತರ ಮಾಡಿಸಿದ ಪ್ರಕರಣ – ಆರೋಪಿಗಳಿಗಾಗಿ ಶೋಧ