ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಬೆಳಗಾವಿ(BELAGAVI ) ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಗ್ರಾಮದೇವಿ ಜಾತ್ರಾ ಮಹೋತ್ಸದ ನಿಮಿತ್ತ ಏರ್ಪಡಿಸಿದ್ದ ವೇದಿಕೆ ಮೇಲೆ ಈರಣ್ಣಾ ಕಡಾಡಿ(ERANNA KADADI) ಸೇರಿ 20 ಕ್ಕೂ ಅಧಿಕ ಜನರು ಕುಳಿತಿದ್ದರು .
ಕಾರ್ಯಕ್ರಮ ಆರಂಭವಾದ ಕ್ಷಣಾರ್ಧದಲ್ಲಿಯೇ ಗಣ್ಯರ ಮೇಲೆ ಲೈಟಿಂಗ್ ಸೆಟ್ ಕಂಬ ಬಿದ್ದಿದ. ಲೈಟಿಂಗ್ ಸೆಟ್ ಇರುವ ಕಂಬ ಕೆಳಗೆ ಬೀಳುತ್ತಿದ್ದಂತೆ ಕರೆಂಟ್ ಆಫ್ ಆಗಿದೆ. ಇಲ್ಲದಿದ್ದರೆ ಬಾರಿ ಅನಾಹುತ ಸಂಭವಿಸುತ್ತಿತ್ತು. ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ವ್ಯಕ್ತಿಗೆ ವೇದಿಕೆ ನಿರ್ಮಾಣ ಕಾರ್ಯ ನೀಡಲಾಗಿತ್ತು.
ಇದನ್ನೂ ಓದಿ : – ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಚಿವ ಸಂಪುಟ ಒಪ್ಪಿಗೆ