ಬಿಜೆಪಿ ಸರ್ಕಾರ ಸೋನಿಯಾಗಾಂಧಿಗೆ ಕಿರುಕುಳ ನೀಡುತ್ತಿದೆ – ಎಂ.ಬಿ.ಪಾಟೀಲ್

ಕೇಂದ್ರದ ಮೋದಿ ಸರ್ಕಾರ (Modi central government) ಸೋನಿಯಾಗಾಂಧಿ (Soniya gandhi) ಹಾಗೂ ರಾಹುಲ್ ಗಾಂಧಿ (Rahul gandhi) ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ (MB.Patil) ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 2015 ರಲ್ಲಿ ನ್ಯಾಷನಲ್ ಹೆರಾಲ್ಡ್ ಹಗರಣದ ಕೇಸ್ ಮುಗಿದಿದೆ. ಪ್ರಕರಣ ಮುಗಿದ್ರು ಬಿಜೆಪಿ ಸರ್ಕಾರ ರೀ ಓಪನ್ ಮಾಡುತ್ತಿದೆ. ಈ ED ಬೆದರಿಕೆಯಿಂದ ನಮ್ಮ ನಾಯಕರು ಮತ್ತು ನಮ್ಮ ಪಕ್ಷಕ್ಕೆ ಹಾನಿ ಉಂಟು ಆಗುವುದಿಲ್ಲ. ಇವತ್ತು ನಾವೆಲ್ಲರೂ ನಮ್ಮ ನಾಯಕರ ಪರವಾಗಿ ಇದ್ದೇವೆ. ED ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿ : – ಶಾಸಕ ಅನಿಲ್ ಬೆನಕೆಯಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ – ಜಿಲ್ಲಾಧಿಕಾರಿಯಿಂದ ಪರಿಶೀಲನೆ

ಬಿಜೆಪಿ ಸರ್ಕಾರ ನಮ್ಮ ನಾಯಕರನ್ನು ಹೆದರಿಸುತ್ತಿದೆ – ಬಿ ಕೆ. ಹರಿಪ್ರಸಾದ್
ಸುಬ್ರಮಣ್ಯಸ್ವಾಮಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ ಕೆ ಹರಿಪ್ರಸಾದ್ (BK.Hariprasad) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ನಮ್ಮ ನಾಯಕರ ಮೇಲೆ ED ಮುಖಾಂತರ ಹೆದರಿಸುತ್ತಿದ್ದಾರೆ. ಈ ಬೆದರಿಕೆಗೆ ನಮ್ಮ ನಾಯಕರು ಜಗ್ಗುವುದಿಲ್ಲ, ನಾವು ಎಲ್ಲರು ನಮ್ಮ ನಾಯಕರ ಜೊತೆ ಇದ್ದೇವೆ. ಹಾಗಾಗಿ ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಇಂದು ರಾಷ್ಟ್ರಪತಿ ಕೋವಿಂದ್ ಬೆಂಗಳೂರಿಗೆ – ರಾಷ್ಟ್ರಪತಿಯನ್ನು ಬರಮಾಡಿಕೊಂಡ ಸಿಎಂ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!