ರಾಜ್ಯಸಭೆಗೆಬಿಜೆಪಿ (BJP) ಟಿಕೆಟ್ ಘೋಷಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಗೆ (Nirmala Sitharaman) ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಜೊತೆಗೆ ಬಿಜೆಪಿ ನಾಯಕ ಜಗ್ಗೇಶ್ (Jaggesh) ಅವರಿಗೂ ಬಿಜೆಪಿ ರಾಜ್ಯಸಭೆಗೆಟಿಕೆಟ್ ಘೋಷಿಸಿದೆ. ಬಿ.ಎಲ್. ಸಂತೋಷ್ ಬೆಂಬಲವಿದ್ದರೂನಿರ್ಮಲಕುಮಾರ್ ಸುರಾನಾಗೆ ಟಿಕೆಟ್ ನೀಡಿಲ್ಲ.
![](https://rajnewskannada.in/wp-content/uploads/2022/05/WhatsApp-Image-2022-05-30-at-11.41.01-AM.jpeg)
ಮಾಜಿ ಸಿಎಂಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಲೆಹರ್ ಸಿಂಗ್ ಅವರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿದ್ದ ಕೆ ಸಿ ರಾಮಮೂರ್ತಿಗೂ ಟಿಕೆಟ್ ಸಿಕ್ಕಿಲ್ಲ. ಈ ಎಲ್ಲಾ ಬೆಳವಣಿಗೆ ನಡುವೆ ಜಗ್ಗೇಶ್ ಗೆ ಟಿಕೆಟ್ ನೀಡಿರೋದು ಅಚ್ಚರಿ ಮೂಡಿಸಿದೆ.