ಬೆಂಗಳೂರಿನ (Bengaluru ) ಆರ್ ಟಿ ನಗರದ (RT nagar ) ಸಿಎಂ ನಿವಾಸಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Lakshman savadi ) ಇಂದು ಭೇಟಿ ನೀಡಿದರು . ವಿಧಾನಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಸಿಹಿ ತಿನಿಸಿ ಸಿಎಂ ಬೊಮ್ಮಾಯಿ(CM BOMMAI ) ಶುಭ ಕೋರಿದ್ದಾರೆ .
![](https://rajnewskannada.in/wp-content/uploads/2022/05/WhatsApp-Image-2022-05-28-at-10.28.38-AM-1024x682.jpeg)
ಬೊಮ್ಮಾಯಿಯವರನ್ನ ಭೇಟಿ ಮಾಡಿ ಲಕ್ಷ್ಮಣ್ ಸವದಿ ಧನ್ಯವಾದ ಹೇಳಿದರು . ಇದೇ ವೇಳೆ ಲಕ್ಷ್ಮಣ ಸವದಿಗೆ ಹೂಗುಚ್ಛ ನೀಡಿ ಸಿಹಿ ತಿನ್ನಿಸಿ ಸಿಎಂ ಬೊಮ್ಮಾಯಿ ಶುಭ ಕೋರಿದ್ದಾರೆ . ಇದನ್ನೂ ಓದಿ : – ನೇರಳೆ ಮಾರ್ಗ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ