ಟಿಸಿಎಸ್ ವಿಶ್ವ 10k ಮ್ಯಾರಾಥಾನನ್ನು ಆಯೋಜನೆ ಮಾಡಿದ್ದಾರೆ. ಫ್ಲಾಗ್ ಹಾಫ್ ಮಾಡುವ ಮೂಲಕ ಮ್ಯಾರಾಥಾನ್ ಗೆ ಸಿಎಂ ಚಾಲನೆ ನೀಡಿದರು.
![](https://rajnewskannada.in/wp-content/uploads/2022/05/BB.png)
ನಮ್ಮ ಆರೋಗ್ಯದ ದೃಷ್ಟಿಯಿಂದ ಮ್ಯಾರಾಥಾನನ್ನು ಆಯೋಜನೆ ಮಾಡಿರುವುದು ಒಳ್ಳೆಯದೆ. ವಿದೇಶದಿಂದಲೂ ಸ್ಪರ್ಧಿಗಳು ಅಗಮಿಸಿದ್ದಾರೆ . ಹಿರಿಯರು ವಿಶೇಷ ಚೇತನರು ಮ್ಯಾರಾಥಾನ್ ನಲ್ಲಿ ಭಾಗಿಯಾಗಿದ್ದಾರೆ . ಎಲ್ಲಾ ಸ್ಪರ್ಧಿಗಳಿಗೂ ಶುಭಕೋರಿದ ಸಿಎಂ ಬೊಮ್ಮಾಯಿ ( BOMMAI ) . ಮ್ಯಾರಾಥಾನಲ್ಲಿ ಸಿಎಂ ಗೆ ಸಚಿವ ಅಶ್ವಥ್ ನಾರಯಣ್, ಕೆ.ಸಿ ನಾರಯಣಗೌಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ : – ಕಾಶ್ಮೀರಿ ಪಂಡಿತರ ಹತ್ಯೆಗಿಂತ ಸಿನಿಮಾ ಬಗ್ಗೆ ಮಾತಾಡೋದು ಪ್ರಧಾನಿಗೆ ಮುಖ್ಯವಾಗಿದೆ – ರಾಹುಲ್