ಇಂದು ವೀಕೆಂಡ್ ಆಗಿರುವ ಕಾರಣ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಕಡೆ ಹೆಚ್ಚು ಜನರು ಆಗಮಿಸುತ್ತಾರೆ. ಬೆಳಿಗ್ಗೆ ಬೆಳಿಗ್ಗೆ ನಂದಿ ಹಿಲ್ಸ್ ವೀಕ್ಷಿಸುವುದೇ ಅದ್ಭುತ ಅನುಭವ. ಹೀಗೆ ಭಾನುವಾರ ಎಂಜಾಯ್ ಮಾಡಲು ಬಂದಿದ್ದ ಪುವಾಸಿಗರು ಬೆಟ್ಟದ ಕೆಳಗೆ ಪರದಾಡುವಂತಾಗಿದೆ.
ನಂದಿಗಿರಿಧಾಮಕ್ಕೆ ನಿಗದಿತ ವಾಹನಗಳಿಗೆ ಮಾತ್ರ ಪುದೇಶ ಇರುವ ಹಿನ್ನೆಲೆ ತಡವಾಗಿ ಬಂದ ಪುವಾಸಿಗರು ಪುವೇಶವಿಲ್ಲದೆ ಗೋಳಾಡುತ್ತಿದ್ದಾರೆ. ನಂದಿಗಿರಿಧಾಮದ ಬಳಿ ಕೀಲೋ ಮೀಟರ್ ಗಟ್ಟಲೆ ವಾಹನ ನಿಂತಿವೆ. ಪುವಾಸಿಗರು ಬೆಟ್ಟದ ಮೇಲೆ ಹೊಗಲಾಗದೆ ಕೆಳಗೂ ಬರಲಾಗದೆ ಪರದಾಡುತ್ತಿದ್ದಾರೆ. ಇದನ್ನೂ ಓದಿ : – ನೂಪುರ್ ಶರ್ಮಾ ಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್
ಚಿಕ್ಕಬಳ್ಳಾಪುರ ಜಿಲ್ಲಾಡಳಿತ 300 ಕಾರುಗಳಿಗೆ ಮಾತು ಪುವೇಶ ನಿಗದಿ ಮಾಡಿದೆ. ಮೇಲೆ ಹೋದ ಕಾರುಗಳು ಕೆಳಗೆ ಬಂದರೆ ಮಾತ್ರ ಕಳಗೆ ಇರುವ ಕಾರುಗಳಿಗೆ ಮೇಲೆ ಹೋಗಲು ಪ್ರವೇಶ ಇರುತ್ತದೆ.
ಇದನ್ನೂ ಓದಿ : – ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ -ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ