ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಕೋಲಾರದಲ್ಲಿ ಕಳೆದ ಅರ್ಧ ಗಂಟೆಯಿಂದ ಮಳೆರಾಯನ ಆರ್ಭಟ ಶುರುವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
![](https://rajnewskannada.in/wp-content/uploads/2022/05/WhatsApp-Image-2022-05-01-at-3.00.50-PM-1024x768.jpeg)
ಕೋಲಾರದಲ್ಲಿ ಮಳೆರಾಯನ ಸಿಂಚನದಿಂದ ಬಿಸಿಲಿತ ತಾಪ ಕೋಂಚ ಇಳಿಕೆಯಾಗಿದೆ. ಗುಡುಗು- ಬಿರುಗಾಳಿ ಸಹಿತ ಬೀಳ್ತಿರುವ ಮಳೆಯಿಂದ ಮಾವು ಬೆಳೆಗಾರರಿಗೆ ಮತ್ತೆ ಆತಂಕ ಎದುರಾಗಿದೆ.