ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮನೆಯಲ್ಲಿ ಕೆಲಸ ಮಾಡಿದ್ದ ಶಿರಸಿ ತಾಲೂಕು ಕದಂಬರ ನಾಡು ಬನವಾಸಿ ನಿವಾಸಿ ದ್ಯಾವಮ್ಮ,ದುರಗಪ್ಪ,ಕನ್ನಿ ರವರ ಯೋಗಕ್ಷೇಮ ವಿಚಾರಿಸಲು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಾಲೂಕು ಕಂಚೀನೆಗಳೂರ ಗ್ರಾಮಕ್ಕೆ ನಟ ಶಿವರಾಜಕುಮಾರ್ ಭೇಟಿ ನೀಡಿದ್ದರು.
![](https://rajnewskannada.in/wp-content/uploads/2022/05/SHIVANNA-1-1024x623.png)
ಕಂಚೀನೆಗಳೂರು ಗ್ರಾಮದ ನಾರಾಯಣ, ಫ,ಕಠಾರಿ ಯವರ ಮನೆಯಲ್ಲಿ ಕೆಲ ಹೊತ್ತ ಸಮಯ ಕಳೆದ ನಟ ಶಿವರಾಜಕುಮಾರ್ ದ್ಯಾವಮ್ಮ,ದುರಗಪ್ಪ,ಕನ್ನಿಯವರ ಆರೋಗ್ಯ ವಿಚಾರಿಸಿದ್ರು. ಕೆಲವು ವರ್ಷಗಳಕಾಲ ಶಿವರಾಜಕುಮಾರ್ ಮನೆಯಲ್ಲಿದ್ದ ದ್ಯಾಮವ್ವ ಅವರು ರಾಜಕುಮಾರ ಕುಟುಂಬಕ್ಕೆ ಹತ್ತಿರದವರು. ಇದನ್ನೂ ಓದಿ :- ಬೆಂಗಳೂರಿನ ಅಣ್ಣಮ್ಮ ದೇವಸ್ಧಾನಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ
![](https://rajnewskannada.in/wp-content/uploads/2022/05/SHIVANNA-2.png)
ಹಲವಾರು ವರ್ಷ ರಾಜ್ ಕುಟುಂಬದಲ್ಲಿ ಒಬ್ಬರಾಗಿದ್ದವರು,ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಶಿವರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ರು.
ಇದನ್ನೂ ಓದಿ :- ಆರತಕ್ಷತೆಯಲ್ಲಿ ಮಿಂಚಿದ ನಿಕ್ಕಿ ಗಲ್ರಾನಿ- ಆದಿ ಪಿನಿಶೆಟ್ಟಿ