ಸತತ ಮಳೆಯಾಗುತ್ತಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಬ್ರಿಡ್ಜ್ ಕಮ್ ಬ್ಯಾರೇಜ್ ಗೇಟ್ ತೆಗೆದೆದಿದ್ದಕ್ಕೆ ಐದು ಸೇತುವೆಗಳು ಜಲಾವೃತವಾಗಿದೆ.
![](https://rajnewskannada.in/wp-content/uploads/2022/05/dam.png)
ಬೆಳಗಾವಿ 9belagavi ) ಜಿಲ್ಲೆಯ ಮೂಡಲಗಿ ತಾಲೂಕಿನ ಐದು ಸೇತುವೆಗಳು ಜಲಾವೃತ. ಸುಣಧೋಳಿ,ಕಮಲದಿನ್ನಿ, ಪಿವೈ ಹುಣಶ್ಯಾಳ, ಅವರಾದಿ,ಢವಳೇಶ್ವರ,ಸೇತುವೆಗಳು ಜಲಾವೃತಗೊಂಡಿವೆ . ಸೇತುವೆಗಳು ಮುಳುಗಿದ್ದರಿಂದ ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ . ಸ್ಥಳೀಯರು ಪಕ್ಕದ ಊರಿಗೆ ಸುತ್ತುಹಾಕಿ ಹೋಗುವ ಸ್ಥಿತಿ ಎದುರಾಗಿದೆ. ಇದನ್ನೂ ಓದಿ : – ಕಾರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ ಮಾಡಿದ ಗ್ರಾಮಸ್ಥರು