ಈ ಬಾರಿ ಮತದಾರ (Voter) ಒಳ್ಳೆಯ ನಿರ್ಣಯ ತೆಗೆದುಕೊಂಡಿದ್ದಾರೆ. ನಾನು ಅತಿ ಹೆಚ್ಚು ಮತಗಳಿಂದ ಮೊದಲನೆಯ ಸುತ್ತಿನಲ್ಲಿ ಆಯ್ಕೆ ಆಗುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ (Basavaraj gurikar) ಹೇಳಿದ್ದಾರೆ.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು ಈ ಬಾರಿ ಗೆಲುವು ನನ್ನದಾಗಲಿದೆ. ಶಿಕ್ಷಕರು ನನಗೆ ಆಶೀರ್ವಾದ ಮಾಡೆ ಮಾಡ್ತಾರೆ, ಶಿಕ್ಷಕರ ಸಮಸ್ಯೆಗಳನ್ನ ನಾನು ಈಡೇರಿಸುತ್ತೇನೆ ಎಂದು ಅವರಿಗೆ ನಂಬಿಕೆ ಇದೆ. ಹಿಗಾಗಿ ನಾನು ಈ ಬಾರಿ ಗೆಲ್ಲುತ್ತೇನೆ ಎಂದು ತಿಳಿಸಿದ್ರು. ಬಸವರಾಜ ಹೊರಟ್ಟಿ (Basavaraj horatti ) , ಅವರ ಲೆಕ್ಕಾಚಾರ ತಲೆ ಕೆಳಗಾಗೋದು ಪಕ್ಕಾ.ನಾನು ಆಯ್ಕೆ ಆಗೋದು ಖಚಿತ ಎಂದು ಬಸವರಾಜ ತಿಳಿಸಿದ್ದಾರೆ. ಇದನ್ನೂ ಓದಿ : – ರಾಹುಲ್ ಸೋನಿಯಾಗೆ ED ನೋಟಿಸ್ ಜಾರಿ ಖಂಡಿಸಿ ಕಾಂಗ್ರೆಸ್ ಹೋರಾಟ