ಬೆಂಗಳೂರು: ಬಿಜೆಪಿ ,ಜೆಡಿಎಸ್ ಬರಗಾಲ ವೀಕ್ಷಣೆಗಾಗಿ ತಂಡ ರಚನೆ ಮಾಡಲಾಗಿದೆ. ಆ ತಂಡಗಳ ಬರ ವೀಕ್ಷಣೆ ಕಾರ್ಯ ಆರಂಭವಾಗಿದೆ.
ವಿಪಕ್ಷಗಳು ತಂಡ ರಚನೆ ಬೆನ್ನೆಲೆ ಸಿಎಂ ಎಚ್ಚೆತ್ತಿಕೊಂಡಿದ್ದಾರೆ.ಎಲ್ಲಾ ಸಚಿವರಿಗೂ ಅವರ ಜಿಲ್ಲಾಗಳಲ್ಲಿ ಬರ ವಿಕ್ಷಣೆ ಮಾಡುವಂತೆ ಸೂಚನೆ ನೀಡಲಾಗಿದೆ. ನವೆಂಬರ್ 15 ಒಳಗಾಗಿ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ. ವಿಪಕ್ಷಗಳು ಜನರ ಮಧ್ಯೆ ಹೊರಟು ಬರ ವಿಕ್ಷಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರವು ಜನರ ಜೊತೆ ಇದೆ ಎಂದು ತೊರಿಸಲು ಸಿಎಂ ಎಚ್ಚೆತ್ತುಕೊಂಡಿದ್ದಾರೆ. ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟು ಬೆಳೆ ನಾಶ ವೀಕ್ಷಣೆ ಮಾಡಲಾಗಿದೆ. ಸಿಎಂ ಚಾಟಿ ಬೆನ್ನಲೆ ಸಚಿವರು ಫೀಲ್ಡ್ ಗೆ ಇಳಿದಿದ್ದಾರೆ.