ವಿಶ್ವ ಪರಿಸರ ದಿನಾಚರಣೆ (World environment day) ಅಂಗವಾಗಿ ಹೊಸಕೋಟೆ ನಗರದಲ್ಲಿ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಗಿಡ (Mtb nargraj) ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು .
ವಿಶ್ವ ಪರಿಸರ ದಿನ ದಂದು ಹಸಿರು ಉಳಿಸಿ ಹಸಿರು ಬೆಳೆಸಿ ಘೋಷಯೊಂದಿಗೆ ಉದ್ಘಾಟನೆ ಮಾಡಿದರು . ವಾರ್ಡ್ ನಂಬರ್ 25 ವಿನಾಯಕ ನಗರದಲ್ಲಿ ಚಾಲನೆ ನೀಡಿದರು .ಸಚಿವ ಎಂಟಿಬಿ ನಾಗರಾಜ್ ಗೆ ಪುತ್ರ ನಿತೇಶ್ ಪುರುಷೋತ್ತಮ್ ಸಾಥ್ ನೀಡಿದರು . ಇದನ್ನೂ ಓದಿ : – ಬೆಂಗಳೂರಿನಲ್ಲಿ ಮನೆ ಮೇಲ್ಚಾವಣಿ ಬಿದ್ದು 9 ತಿಂಗಳು ಮಗು ಸಾವು