ಪಕ್ಷದ ನಿರ್ಣಯಕ್ಕೆ ತಾಯಿ ಸಮಾನ ಅಂತ ಗೌರವಿಸಿದ್ದೀನಿ – ಎಸ್.ಆರ್‌.ಪಾಟೀಲ್

ಟಿಕೆಟ್ ನೀಡುವ ಬಗ್ಗೆ ನನಗೆ ಐಡಿಯಾ ಇಲ್ಲ. ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ( Soniya gandhi ) ನಿರ್ಣಯ ತೆಗೆದುಕೊಳ್ತಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಕಾಂಗ್ರೆಸ್ ನಾಯಕ ಎಸ್.ಆರ್‌.ಪಾಟೀಲ್ (S.r . patil )ಹೇಳಿದ್ದಾರೆ.

SR Patil: ಬೀದರ್‌: ಇದು ಹಗಲು ದರೋಡೆ ಮಾಡುವ ಸರಕಾರ ಎಂದ ಎಸ್.ಆರ್‌. ಪಾಟೀಲ್ - this is  a daylight robbery government says sr patil | Vijaya Karnataka

ಬೆಂಗಳೂರಿನಲ್ಲಿ ಮಾತನಾಡಿದ ಅವರು,ಪಕ್ಷ ಅವಕಾಶ ಕಲ್ಪಿಸಿದರೆ ಬದ್ದತೆ, ನಿಷ್ಠೆಯಿಂದ ಕೆಲಸ ಮಾಡ್ತೀನಿ . ನಾನು ಅಸಮಾಧಾನ ಆಗಿಲ್ಲ. ನಾನು ನಿಮಗೆ ಹೇಳಿದ್ದೀನಾ.ಪಕ್ಷದ ನಿರ್ಣಯಕ್ಕೆ ತಾಯಿ ಸಮಾನ ಅಂತ ಗೌರವಿಸಿದ್ದೀನಿ.ಪಕ್ಷ ನನಗೆ ಬಹಳಷ್ಟು ಅವಕಾಶ ಕಲ್ಪಿಸಿದೆ.ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ,ಮಂತ್ರಿಯಾಗಿದ್ದೀನಿ,24 ವರ್ಷಗಳ ಕಾಲ ಮೇಲ್ಮನೆ ಸದಸ್ಯನಾಗಿದ್ದೀನಿ.ಪಕ್ಷದ ಬಗ್ಗ ಅಪಾರವಾದ ಗೌರವವಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರು.ಹಾಗಾಗ ಭೇಟಿ ಆಗ್ತಾ ಇರ್ತೀನಿ. ಮೊನ್ನೆನು ಭೇಟಿಯಾಗಿದ್ದೆ. ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ನಾನು ಚರ್ಚೆ ಮಾಡಿಲ್ಲ. ಅದು ಪಕ್ಷಕ್ಕೆ ಬಿಟ್ಟಿದ್ದು ಎಂದು ಎಸ್.ಆರ್‌.ಪಾಟೀಲ್ ತಿಳಿಸಿದ್ರು . ಇದನ್ನೂ ಓದಿ : – ತೆರಿಗೆ ಕಡಿತ ಕುರಿತು ಪರಿಶೀಲನೆ ನಡೆಸಲಾಗುತ್ತದೆ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!