ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆ ವರಿಷ್ಠರು ಶೀಘ್ರದಲ್ಲೇ ನಿರ್ಧರಿಸ್ತಾರೆ – ಸಿಎಂ ಬೊಮ್ಮಾಯಿ

ರಾಜ್ಯಸಭೆ(Rajyasabha ) ಅಭ್ಯರ್ಥಿಗಳ ಬಗ್ಗೆ ವರಿಷ್ಠರು ಶೀಘ್ರದಲ್ಲೇ ನಿರ್ಧರಿಸ್ತಾರೆ . ಬಿಜೆಪಿ ( bjp )ಎರಡು ಸ್ಥಾನ ಗೆಲ್ಲುವ ಅವಕಾಶ ನಮಗಿದೆ ಎಂದು ಸಿಎಂ ಬೊಮ್ಮಾಯಿ ( Bommai ) ಹೇಳಿದ್ದಾರೆ .

ಬೆಂಗಳೂರಿನಲ್ಲಿ (bengaluru ) ಮಾತನಾಡಿದ ಅವರು, ಮೂರನೇ ಅಭ್ಯರ್ಥಿ ಇಳಿಸುವ ಬಗ್ಗೆ ಇಂದು ನಿರ್ಧಾರ ಆಗುತ್ತೆ ಬೇರೆ ಪಕ್ಷಗಳು ಮೂರನೇ ಅಭ್ಯರ್ಥಿ ಹಾಕ್ತಾರಾ ಇಲ್ವಾ ಅಂತನೂ ಗಮನಿಸ್ತಿದ್ದೇವೆ . ರಾಜ್ಯದಲ್ಲಿ ಏನೇನಾಗ್ತಿದೆ ಅಂತ ವರಿಷ್ಠರಿಗೆ ತಿಳಿಸಿದ್ದೇವೆ . ನಾಡಗೀತೆ ತಿರುಚಿ ಹೇಳಿದ ರೋಹಿತ್ ಚಕ್ರತೀರ್ಥ ( Rohith chakravarthi ) ವಿರುದ್ಧ ಸೈಬರ್ ದೂರು ದಾಖಲಿಸಲು ಆಗ್ರಹಿಸಿ ನಿರ್ಮಲಾನಂದಶ್ರೀಗಳು (nirmalanandasri swamiji ) ಪತ್ರ ಬರೆದಿದ್ದಾರೆ . ನಿರ್ಮಲಾನಂದ ಶ್ರೀಗಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇವತ್ತು ಶಿಕ್ಷಣ ಸಚಿವರ ಜತೆ ಚರ್ಚೆ ಮಾಡ್ತೇನೆ . ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ರು . ಇದನ್ನೂ ಓದಿ : – ಬಿಜೆಪಿ ವಿರುದ್ದ ಕಿಡಿಕಾರಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!