ವಿದ್ಯುತ್ ಪ್ರವಹಿಸಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ಚಿಂತಾಮಣಿಯ ( chintamani ) ತಳಗವಾರ ಗ್ರಾಮದ ಹೊರವಲಯದಲ್ಲಿ ನಡೆದಿದೆ .66 kV ವಿದ್ಯುತ್ ಹರಿದು ಯುವಕರು ಸಾವಿಗೀಡಾಗಿದ್ದಾರೆ .
![](https://rajnewskannada.in/wp-content/uploads/2022/05/powe.png)
ಗುತ್ತಿಗೆ ಕಾರ್ಮಿಕರಾದ ಸಿದ್ದಪ್ಪ ಮತ್ತು ಸಂಜೀವ ಸಾವನ್ನಪ್ಪಿದ್ದಾರೆ. ಬೆಸ್ಕಾಂ ಅ಼ಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ದ ಪೋಷಕರು ಎಫ್ ಐಆರ್ ದಾಖಲಿಸಿದ್ದಾರೆ . ಗುತ್ತಿಗೆದಾರನ ವಿರುದ್ದ ಬೆಸ್ಕಾಂ ಅಧಿಕಾರಿಗಳು ದೂರು ದಾಖಲಿಸಿದ್ದಾರೆ .ಗುತ್ತಿಗೆದಾರ ಗಂಗರಾಜು(gangaraju) ನಿರ್ಲಕ್ಷ್ಯದಿಂದ ಅವಘಡಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ . ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಮೂಲಕ ಗುತ್ತಿಗೆದಾರನನ್ನು ಬಚಾವ್ ಮಾಡಲು ಬೆಸ್ಕಾಂ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ : – ವಿಜಯನಗರದಲ್ಲಿ ಪೆಟ್ರೋಲ್- ಡಿಸೇಲ್ ಇಲ್ಲದೆ ವಾಹನ ಸವಾರರ ಪರದಾಟ